ಆ್ಯಪ್ನಗರ

ಠಾಣಾಕುಶನೂರ್‌ ಬಸ್‌ ತಂಗುದಾಣದಲ್ಲಿ ಅವ್ಯಸ್ಥೆ

ತಾಲೂಕಿನ ಠಾಣಾಕುಶನೂರ್‌ ಹೋಬಳಿ ಕೇಂದ್ರ ಸ್ಥಾನವಾಗಿದ್ದು , ಗ್ರಾಮದ ಸುಸಜ್ಜಿತ ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾದೆ.

Vijaya Karnataka 24 May 2019, 9:22 pm
ಕಮಲನಗರ :ತಾಲೂಕಿನ ಠಾಣಾಕುಶನೂರ್‌ ಹೋಬಳಿ ಕೇಂದ್ರ ಸ್ಥಾನವಾಗಿದ್ದು , ಗ್ರಾಮದ ಸುಸಜ್ಜಿತ ಬಸ್‌ ತಂಗುದಾಣದಲ್ಲಿ ಕುಡಿಯುವ ನೀರಿಲ್ಲದೆ ಪ್ರಯಾಣಿಕರು ಪರದಾಡುವಂತಾದೆ.
Vijaya Karnataka Web disappearance at thanakushanur bus stand
ಠಾಣಾಕುಶನೂರ್‌ ಬಸ್‌ ತಂಗುದಾಣದಲ್ಲಿ ಅವ್ಯಸ್ಥೆ


ಔರಾದ್‌ ಭಾಲ್ಕಿ ವ್ಹಾಯಾ ಸಂಗಮ ಮತ್ತು ಸಂತಪುಧಿರ ಮುಖ್ಯರಸ್ತೆಯಲ್ಲಿ ಬಸ್‌ ತಂಗುದಾಣವಿದ್ದು, ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆ ಅಡಿ 32ಲಕ್ಷ ರೂ.ಗಳ ವೆಚ್ಚದಲ್ಲಿ ಬಸ್‌ ತಂಗುದಾಣ ನಿರ್ಮಿಸಲಾಗಿದೆ. ಪ್ರತ್ಯೇಕ ಕೊಳವೆ ಬಾವಿ, ಪುರುಷ ಮತ್ತು ಮಹಿಳೆಯರಿಗೆ ಮೂತ್ರ ಮತ್ತು ಶೌಚಾಲಯ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ತಂಗುದಾಣದಲ್ಲಿ ಸಂಚಾರಿ ನಿಯಂತ್ರಕ, ಮಹಿಳೆಯರ ವಿಶ್ರಾಂತಿ ಗೃಹ ಮತ್ತು ವಾಣಿಜ್ಯ ಅಂಗಡಿಗಳು ಕಟ್ಟಲಾಗಿದೆ. ಆಧಿದರೆ ಪ್ರಧಿಯಾಧಿಣಿಧಿಕಧಿರಿಗೆ ಕುಧಿಡಿಧಿಯಲು ನೀರು ಸಿಧಿಗಧಿದಿಧಿರುಧಿವುದು ಜಧಿನರ ಆಧಿಕ್ರೋಧಿಶಕ್ಕೆ ಕಾಧಿರಧಿಣಧಿವಾಧಿಗಿಧಿದೆ.

ಈ ಬಸ್‌ ನಿಲ್ದಾಣದ ಮೂಲಕ ಭಾಲ್ಕಿ, ಔರಾದ್‌ ಮತ್ತು ಬೀದರ್‌ ಸಾರಿಗೆ ಘಟಕದ ಒಟ್ಟು 30ಕ್ಕೂ ಅಧಿಕ ಬಸ್‌ ಸಂಚರಿಸುತ್ತವೆ. ಭಾಲ್ಕಿ, ಬೀದರ್‌, ಔರಾದ್‌, ನಾರಾಯಣಖೇಡ, ಪಿಟ್ಲಂ ಮುಂತಾದೆಡೆಗಧಿಳಿಂದ ನಿತ್ಯ ನೂರಾರು ಪ್ರಯಾಣಿಕರು ಓಧಿಡಾಧಿಡುವ ಮುಖ್ಯ ಮಾಧಿರ್ಗಧಿವಾಧಿಗಿಧಿದೆ. ಬಸ್‌ ತಂಗುದಾಣದಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ಜನವರಿ ತಿಂಗಳಿನಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿಧಿದ್ದಧಿರಿಂದ ನೀರು ಬತ್ತಿವೆ. ಹೀಗಾಗಿ ಸುಸಜ್ಜಿತ ತಾಣದಲ್ಲಿ ಪ್ರಯಾಣಿಕರಿಗೆ ಕುಡಿಯಲು ಹನಿ ನೀರು ಇಲ್ಲದಂತಾಗಿದೆ.

ಎರಡು ನಳಗಳನ್ನು ಅಳವಡಿಸಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಆದರೆ ಕೊಳವೆ ಬಾವಿ ಬಂದ್‌ ಆಗಿದ್ದು , ನೀರು ಇಲ್ಲದೆ ಇರುವುದರಿಂದ ಪ್ರಯಾಣಿಕರು ಪಕ್ಕದ ಹೋಟೆಲ್‌ ಇಲ್ಲವೆ ತಂಪು ಪಾನೀಯ ತಳ್ಳು ಬಂಡಿಯತ್ತ ತೆರಳಿ ನೀರು ಖರೀದಿಸಿ ಬಾಯಾರಿಕೆ ತಣಿಸಿಕೊಳ್ಳುವ ಸ್ಥಿತಿ ಇಧಿದೆ.

ಶೌಚಾಲಯ ಬಂದ್‌:

ನೀಧಿರಿಧಿಲ್ಲದ ಕಾಧಿರಣ ತಂಗುದಾಣದ ಮೂತ್ರಾಲಯ ಮತ್ತು ಶೌಚಾಲಯಗಳಿಗೆ ಬೀಗ ಬಿಧಿದ್ದಿದೆ.ಇದರಿಂದ ಸುತ್ತಲಿನ ಪರಿಸರಧಿದಲಿ ದುಧಿರ್ವಾಧಿಸನೆ ಹಧಿರಧಿಡಿದೆ. ಮೂಗು ಮುಧಿಚ್ಚಿಧಿಕೊಂಡು ಓಧಿಡಾಧಿಡುಧಿವಂತಾಧಿಗಿಧಿದೆ. ತಕ್ಷ ಣ ತಂಗುದಾಣದಲ್ಲಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಧಿಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮಧಿನವಿ ಮಾಧಿಡಿಧಿದ್ದಾಧಿರೆ.

ಪ್ರಯಾಣಿಕರ ಅನುಕೂಲಕ್ಕಾಗಿ ಬಸ್‌ ತಂಗುದಾಣದಲ್ಲಿ ಕುಡಿಯುವ ನೀರು ಸೌಲಭ್ಯ ತಕ್ಷ ಣ ಕಲ್ಪಿಸಬೇಕು.ಇದಲ್ಲದೆ ಮೂತ್ರ ಮತ್ತು ಶೌಚಾಲಯ ಕೋಣೆಗಳಿಗೆ ನೀರು ಪೂಧಿರೈಧಿಸಬೇಕು.

-ಸುಭಾಷ ನಾಗೂರೆ, ಸಮಾಜ ಸೇವಕ

ಠಾಣಾಕುಶನೂರ್‌ ತಂಗುದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಇಲ್ಲದೆ ಇರುವ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ತಕ್ಷ ಣ ನೀರು ಖರೀದಿಸಲಾಗುವುದು. ಶೌಚಾಲಯಕ್ಕೂ ನೀರು ಒದಗಿಸಲಾಧಿಗುಧಿವುಧಿದು.

-ಎಂ.ಡಿ. ನಯೂಮ್‌, ಘಟಕ ವ್ಯವಸ್ಥಾಪಕರು ಔರಾದ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ