ಆ್ಯಪ್ನಗರ

ಬೆಂಕಿ ತಗುಲಿ ಕೃಷಿ ಸಾಮಗ್ರಿಗೆ ಹಾನಿ

ತಾಲೂಕಿನ ಬೇಲೂರ ಗ್ರಾಮದ ವ್ಯಾಪ್ತಿಯಲ್ಲಿಯ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ 6ತಿಂಗಳ ಕಬ್ಬಿನ ಬೆಳೆ ಹಾನಿಯಾಗಿದೆ.

Vijaya Karnataka 21 Jun 2019, 5:11 pm
ಹುಲಸೂರು: ತಾಲೂಕಿನ ಬೇಲೂರ ಗ್ರಾಮದ ವ್ಯಾಪ್ತಿಯಲ್ಲಿಯ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ. ಮೌಲ್ಯದ 6ತಿಂಗಳ ಕಬ್ಬಿನ ಬೆಳೆ ಹಾನಿಯಾಗಿದೆ.
Vijaya Karnataka Web fire and damage to farm equipment
ಬೆಂಕಿ ತಗುಲಿ ಕೃಷಿ ಸಾಮಗ್ರಿಗೆ ಹಾನಿ


ಬೇಟಬಾಲಕುಂದಾ ಗ್ರಾಮದ ರೈತ ತಾನಾಜಿ ಬಿರಾದರ ಅವರ 5ಎಕರೆ ಕಬ್ಬಿನ ಗದ್ದೆಯಲ್ಲಿ ಬೆಂಕಿ ತಗುಲಿ 3ಎಕರೆ ಪ್ರದೇಶÜದಲ್ಲಿ ಬೆಳೆದು ನಿಂತ ಕಬ್ಬು , ಡ್ರಿಪ್‌ ಪೈಪ್‌, ಕೇಬಲ್‌, ಕೃಷಿ, ಸಾಮಗ್ರಿಗಳು ಸುಟ್ಟು ಅಪಾರ ಹಾನಿಯಾಗಿದೆ. ಬಸವವಕಲ್ಯಾಣ ಅಗ್ನಿ ಶಾಮಕ ದಳ ಸ್ಧಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬೆಳೆ ಹಾನಿ ಕೊಡಬೇಕು ಎಂದು ನೊಂದ ರೈತ ಮನವಿ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ