ಆ್ಯಪ್ನಗರ

ಪ್ರಸಾದ ಸೇವಿಸಿ ವಾಂತಿ ಬೇಧಿಯಿಂದ ಬಳಲಿದರು

ಪ್ರಸಾದ ಸ್ವೀಕರಿಸಿದ 52 ಮಂದಿ ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆ ಸೇರಿರುವ ಘಟನೆ ಭಾಲ್ಕಿಯಲ್ಲಿ ನಡೆದಿದೆ.

Vijaya Karnataka Web 10 Oct 2017, 5:34 pm
ಬೀದರ್: ಪ್ರಸಾದ ಸ್ವೀಕರಿಸಿದ 52 ಮಂದಿ ವಾಂತಿ ಬೇಧಿಯಿಂದ ಬಳಲಿ ಆಸ್ಪತ್ರೆ ಸೇರಿರುವ ಘಟನೆ ಭಾಲ್ಕಿಯಲ್ಲಿ ನಡೆದಿದೆ. ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದಲ್ಲಿ ಪ್ರಸಾದ ಸೇವಿಸಿದವರು ಅಸ್ವಸ್ಥಗೊಂಡರು.
Vijaya Karnataka Web people fall ill after taking prasadam
ಪ್ರಸಾದ ಸೇವಿಸಿ ವಾಂತಿ ಬೇಧಿಯಿಂದ ಬಳಲಿದರು


ನರೇಂದ್ರ ಮಹಾರಾಜರ ಪೂಜೆ ಬಳಿಕ ನೀಡಲಾದ ಉಸುಳಿ ತಿಂದವರು ನಂತರ ವಾಂತಿ ಬೇಧಿಯಿಂದ ಬಳಲಿದರು. 36 ಮಂದಿಗೆ ಭಾಲ್ಕಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಉಳಿದವರಿಗೆ ಲಖನಗಾಂವ್ ಪಿಎಚ್ ಸಿನಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ