ಆ್ಯಪ್ನಗರ

ರಸ್ತೆ ಅಪಘಾತ: ನಾಲ್ವರು ತುಳಜಾ ಭವಾನಿ ಭಕ್ತರ ಸಾವು

ಪಕ್ಕದ ಮಹಾರಾಷ್ಟ್ರದ ಉಮ್ಮರ್ಗಾ ಬಳಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿಬೀದರ್‌ ಮೂಲದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಔರಾದ್‌ ತಾಲೂಕಿನ ಧೂಪತ ಮಹಾಗಾಂವ್‌ ಗ್ರಾಮದ ದೀಪಕ ಚಂದ್ರಕಾಂತ (18) ಹಾಗೂ ಹಿಪ್ಪಳಗಾಂವ ಗ್ರಾಮದ ಚಂದ್ರಕಾಂತ ಪಾಟೀಲ್‌ (55),ಮುದೋಳ ಕೆ.ಗ್ರಾಮದ ಧನಾಜಿ ಬಿರಾದಾರ (38) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.

Vijaya Karnataka 5 Oct 2019, 5:00 am
ಬೀದರ್‌:ಪಕ್ಕದ ಮಹಾರಾಷ್ಟ್ರದ ಉಮ್ಮರ್ಗಾ ಬಳಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿಶುಕ್ರವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿಬೀದರ್‌ ಮೂಲದ ಇಬ್ಬರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಔರಾದ್‌ ತಾಲೂಕಿನ ಧೂಪತ ಮಹಾಗಾಂವ್‌ ಗ್ರಾಮದ ದೀಪಕ ಚಂದ್ರಕಾಂತ (18) ಹಾಗೂ ಹಿಪ್ಪಳಗಾಂವ ಗ್ರಾಮದ ಚಂದ್ರಕಾಂತ ಪಾಟೀಲ್‌ (55),ಮುದೋಳ ಕೆ.ಗ್ರಾಮದ ಧನಾಜಿ ಬಿರಾದಾರ (38) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ.
Vijaya Karnataka Web road accident death of four tulaja bhawani worshipers
ರಸ್ತೆ ಅಪಘಾತ: ನಾಲ್ವರು ತುಳಜಾ ಭವಾನಿ ಭಕ್ತರ ಸಾವು


ಮೂಲತಃ ಔರಾದ್‌ನವರಾದ ಮೃತರು, ಹೈದರಾಬಾದ್‌ನಲ್ಲಿವಾಸವಿದ್ದರು. ತುಳಜಾಪುರದ ಅಂಬಾ ಭವಾನಿ ದೇವಿಯ ದರುಶನಕ್ಕೆ ಹೈದರಾಬಾದ್‌ನಿಂದಲೇ ಕಾರಿನಲ್ಲಿತೆರಳಿದ್ದರು. ದರುಶನ ಮುಗಿಸಿಕೊಂಡು ಹಿಂತಿರುಗುವಾಗ ಉಮ್ಮರ್ಗಾ ಬಳಿ ಇವರ ಕಾರು ಹಾಗೂ ಖಾಸಗಿಯ ಟ್ರಾವೆಲ್ಸ್‌ ವಾಹನದ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ವಿಕಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ