ಆ್ಯಪ್ನಗರ

ವಾಹನ ಪಲ್ಟಿ; ಇಬ್ಬರ ಮೃತ

ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಮೃತಪಟ್ಟು, ಇನ್ನೊಬ್ಬರಿಗೆ ಗಾಯಗಳಾದ ಗಾಯಗಳಾದ ಘಟನೆ ಬುಧವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 65ರ ಮರಕುಂದಾ ಗ್ರಾಮದ ಬಳಿ ನಡೆದಿದೆ.

Vijaya Karnataka 7 Sep 2018, 4:23 pm
ಚಿಟಗುಪ್ಪ : ವಾಹನ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಇಬ್ಬರು ಮೃತಪಟ್ಟು, ಇನ್ನೊಬ್ಬರಿಗೆ ಗಾಯಗಳಾದ ಗಾಯಗಳಾದ ಘಟನೆ ಬುಧವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 65ರ ಮರಕುಂದಾ ಗ್ರಾಮದ ಬಳಿ ನಡೆದಿದೆ.
Vijaya Karnataka Web vehicle pulley two dead
ವಾಹನ ಪಲ್ಟಿ; ಇಬ್ಬರ ಮೃತ


ಮಧ್ಯಪ್ರದೇಶ ಉಜ್ಜಯಿನಿ ನಿವಾಸಿ ಅಖಿಲೇಶ ಯಾದವ (25) ದೀಪಕ ಸಂತೋಷ (21) ಮೃತರು.

ಮಧ್ಯ ಪ್ರದೇಶದಿಂದ ತಮ್ಮ ಖಾಸಗಿ ಕೆಲಸ ನಿಮಿತ್ತ ಹೈದರಾಬಾದಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪಿಎಸ್‌ಐ ರವಿಕುಮಾರ ಎಸ್‌ಎನ್‌ ಭೇಟಿ ನೀಡಿದ್ದು, ಈ ಕುರಿತು ಬೇಮಳಖೇಡಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ