ಆ್ಯಪ್ನಗರ

ವಿಜಯ ಕರ್ನಾಟಕ ವಿಶೇಷ ಪುರವಣಿಗೆ ವ್ಯಾಪಕ ಮೆಚ್ಚುಗೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಸವೇಶ್ವರ ಜಯಂತಿ ಕಾರ‍್ಯಕ್ರಮದಲ್ಲಿ ಬಸವ ಜಯಂತಿ ನಿಮಿತ್ತ ವಿಜಯ ಕರ್ನಾಟಕದ ವಿಶೇಷ ಪುರವಣೆಯನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಬಿಡುಗಡೆ ಮಾಡಿದರು.

Vijaya Karnataka 19 Apr 2018, 5:06 pm
ಬೀದರ್‌: ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಬಸವೇಶ್ವರ ಜಯಂತಿ ಕಾರ‍್ಯಕ್ರಮದಲ್ಲಿ ಬಸವ ಜಯಂತಿ ನಿಮಿತ್ತ ವಿಜಯ ಕರ್ನಾಟಕದ ವಿಶೇಷ ಪುರವಣೆಯನ್ನು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್‌ ಬಿಡುಗಡೆ ಮಾಡಿ ಕುತೂಹಲದಿಂದ ವೀಕ್ಷಿಸಿದರು.
Vijaya Karnataka Web vk special magazine for basava jayanti
ವಿಜಯ ಕರ್ನಾಟಕ ವಿಶೇಷ ಪುರವಣಿಗೆ ವ್ಯಾಪಕ ಮೆಚ್ಚುಗೆ


ಜಿಪಂ ಅಧ್ಯಕ್ಷೆ ಭಾರತಬಾಯಿ ಸೇರಿಕಾರ್‌, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಎಡಿಸಿ ಭೀಮಾಶಂಕರ ತೆಗ್ಗಳ್ಳಿ, ಎಸಿ ಶಂಕರಣ್ಣ ವಣಿಕ್ಯಾಳ್‌, ಹಿರಿಯರಾದ ಶಿವಶರಣಪ್ಪ ವಾಲಿ, ಗುತ್ತಿಗೆದಾರ ಗುರುನಾಥ ಕೊಳ್ಳುರು, ಬಸವರಾಜ್‌ ಧನ್ನೂರು ಹಾಗೂ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ