ಆ್ಯಪ್ನಗರ

ಭೀಮನ ಅಮಾವಾಸ್ಯೆ ವಿಶೇಷ ಪೂಜೆ

ಹನೂರು ಪಟ್ಟಣದ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭೀಮಾನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.

Vijaya Karnataka 12 Aug 2018, 5:00 am
ಹನೂರು : ಹನೂರು ಪಟ್ಟಣದ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಭೀಮಾನ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ನಡೆಯಿತು.
Vijaya Karnataka Web beemana amavasye special worship
ಭೀಮನ ಅಮಾವಾಸ್ಯೆ ವಿಶೇಷ ಪೂಜೆ


ಆಂಜನೇಯಸ್ವಾಮಿಗೆ ಕಡ್ಲೆಕಾಯಿ ಮತು ಕೆಂಪು ವಸ್ತ್ರ ಮತ್ತು ವಿವಿಧ ಹೂವಿನ ಅಲಂಕಾರ ಮಾಡಲಾಗಿತ್ತು. ಮಹಾಮಂಗಳಾರತಿಯೊಂದಿಗೆ ವಿಶೇಷ ಪೂಜಾ ಕಾರ್ಯಗಳು ಜರುಗಿದವು. ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯತು.

ನಾನಾ ಕಡೆ ಭೀಮಾನ ಅಮಾವಾಸ್ಯೆ ಪೂಜೆ: ಹನೂರು ಪಟ್ಟಣದ ಬೆಟ್ಟಳ್ಳಿ ಮಾರಮ್ಮನ , ಮತ್ತು ಮೈಸೂರು ಮಾರಮ್ಮಿಗೆ ಮತ್ತು ಲೊಕ್ಕನಹಳ್ಳಿ ಸಂಪಿಗೇಶ್ವರ, ಹುಲ್ಲೇಪುರ ದಿಂಬರಾಯ ಹಾಗೂ ವೈಶಂಪಾಳ್ಯ ವೈಶಂಪಾಯಶ್ವರನಿಗೆ ಕಣಿವೆ ಆಂಜನೇಯ, ಶೀರಗೋಡು ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಭೀಮಾನ ಅಮಾವಾಸ್ಯೆ ಪೂಜಾ ಕಾರ್ಯಗಳು ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ