ಆ್ಯಪ್ನಗರ

ಪುರಸಭೆ ದಾಸ್ತಾನು ಕೊಠಡಿಗೆ ಬೆಂಕಿ

ಪಟ್ಟಣ ಪುರಸಭೆಯ ದಾಖಲಾತಿಗಳನ್ನು ಇಡುವ ದಾಸ್ತಾನು ಕೊಠಡಿಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬೆಂಕಿ ಕಾಣಿಸಿಕೊಂಡು ಕೊಠಡಿಯಲ್ಲಿ ಕೆಲ ದಾಖಲಾತಿಗಳು ಸುಟ್ಟು ಹೋಗಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.

Vijaya Karnataka 10 Jul 2019, 5:00 am
ಸುಟ್ಟು ಕರಕಲಾದ ದಾಖಲಾತಿಗಳು
Vijaya Karnataka Web fire to the municipal inventory room
ಪುರಸಭೆ ದಾಸ್ತಾನು ಕೊಠಡಿಗೆ ಬೆಂಕಿ


ಗುಂಡ್ಲುಪೇಟೆ:
ಪಟ್ಟಣ ಪುರಸಭೆಯ ದಾಖಲಾತಿಗಳನ್ನು ಇಡುವ ದಾಸ್ತಾನು ಕೊಠಡಿಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬೆಂಕಿ ಕಾಣಿಸಿಕೊಂಡು ಕೊಠಡಿಯಲ್ಲಿ ಕೆಲ ದಾಖಲಾತಿಗಳು ಸುಟ್ಟು ಹೋಗಿರುವ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ.

ಪಟ್ಟಣ ಪುರಸಭೆಯ ಒಳಭಾಗದಲ್ಲಿನ ಕಡತಗಳ ದಾಸ್ತಾನು ಕೊಠಡಿ ಒಳಭಾಗದಲ್ಲಿನ ಸ್ವೀಚ್‌ ಬೋರ್ಡ್‌ನಲ್ಲಿ ವಿದ್ಯುತ್‌ ಸ್ಪರ್ಶ ಉಂಟಾಗಿ ಒಂದು ರಾರ‍ಯಕ್‌ನಲ್ಲಿಟ್ಟಿದ್ದ ಹಲವಾರು ದಾಖಲೆ ಪತ್ರಗಳ ಕಡತಗಳು ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳ ಸಿಬ್ಬಂದಿಯವರು ಬಂದು ತಕ್ಷ ಣ ಬೆಂಕಿ ನಂದಿಸಿದ ಹಿನ್ನಲೆ ಹೆಚ್ಚಿನ ಅನಾಹುತ ತಪ್ಪಿದೆ. ವಿಷಯ ಅರಿತ ಮುಖ್ಯಾಧಿಕಾರಿ ರಮೇಶ್‌ ಸ್ಥಳಕ್ಕೆ ಅಗಮಿಸಿ ಸ್ಥಳ ಪರಿಶೀಲನೆ ನಡೆಸಿದರು. ವಿದ್ಯುತ್‌ ಅವಗಘದಿಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲ ದಾಖಲಾತಿಗಳು ಸುಟ್ಟು ಹೋಗಿದ್ದು, ಇತರೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅರೋಗ್ಯಧಿಕಾರಿ ಗೋಪಿ. ಸಾಗಾರ್‌, ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ