ಆ್ಯಪ್ನಗರ

ಹನೂರಲ್ಲಿ ಇಂದು ವಿಕ ಸಂವಾದ

​ 'ಹನೂರು ಅಭಿವೃದ್ಧಿ ಎಂದು?' ಶೀರ್ಷಿಕೆಯಡಿ ಹೊಸ ತಾಲೂಕು ಹನೂರಿನ ಸಮಸ್ಯೆಗಳನ್ನು ಅನಾವರಣ ಗೊಳಿಸಿದ್ದ, ವಿಜಯ ಕರ್ನಾಟಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಂವಾದ ಏರ್ಪಡಿಸಿದೆ.

Vijaya Karnataka 25 Nov 2019, 5:00 am
ಹನೂರು: 'ಹನೂರು ಅಭಿವೃದ್ಧಿ ಎಂದು?' ಶೀರ್ಷಿಕೆಯಡಿ ಹೊಸ ತಾಲೂಕು ಹನೂರಿನ ಸಮಸ್ಯೆಗಳನ್ನು ಅನಾವರಣ ಗೊಳಿಸಿದ್ದ, ವಿಜಯ ಕರ್ನಾಟಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಂವಾದ ಏರ್ಪಡಿಸಿದೆ.
Vijaya Karnataka Web hanuralli indu vika sanvada
ಹನೂರಲ್ಲಿ ಇಂದು ವಿಕ ಸಂವಾದ

ನ. 25ರ ಬೆಳಗ್ಗೆ 10.30ಕ್ಕೆ ವಿಕ ಸಂವಾದ ಕಾರ‍್ಯಕ್ರಮ ಪಟ್ಟಣ ದಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿನಡೆಯಲಿದೆ. ತಾ.ಪಂ.ಮಾಜಿ ಅಧ್ಯಕ್ಷ ಮುರುಡೇಶ್ವರಸ್ವಾಮಿ, ಮೈಮುಲ್‌ ಮಾಜಿ ನಿರ್ದೇಶಕ ಉದ್ದನೂರು ಪ್ರಸಾದ್‌, ರೈತ ಸಂಘದ ಹನೂರು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಹಾಗೂ ರಾಜ್ಯ ನೌಕರರ ಸಂಘದ ಹನೂರು ಘಟಕದ ಅಧ್ಯಕ್ಷ ಹ.ಮ.ಗುರುಸ್ವಾಮಿ ಪಾಲ್ಗೊಳ್ಳಲಿದ್ದು, ಹನೂರು ಅಭಿವೃದ್ಧಿ, ಸಮಸ್ಯೆಗಳಿಗೆ ಪರಿಹಾರದ ವಿಚಾರವಾಗಿ ಚರ್ಚಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ