ಆ್ಯಪ್ನಗರ

ಜಮೀನಿನಲ್ಲಿ ಪತ್ತೆಯಾದ ಹೆಬ್ಬಾವು ರಕ್ಷ ಣೆ

ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಜಮೀನಿನಲ್ಲಿ ಪತ್ತೆಯಾದ ಹೆಬ್ಬಾವನ್ನು ಸ್ನೇಕ್‌ ಚಾಂಪು ಹಿಡಿದು ರಕ್ಷ ಣೆ ಮಾಡಿದ್ದಾರೆ.

Vijaya Karnataka 3 Jun 2019, 5:00 am
ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರ ಗ್ರಾಮದ ಜಮೀನಿನಲ್ಲಿ ಪತ್ತೆಯಾದ ಹೆಬ್ಬಾವನ್ನು ಸ್ನೇಕ್‌ ಚಾಂಪು ಹಿಡಿದು ರಕ್ಷ ಣೆ ಮಾಡಿದ್ದಾರೆ.
Vijaya Karnataka Web CHN-CHN2HM5


ಗ್ರಾಮದ ರಾಜೇಶ್‌ ಎಂಬುವವರ ಜಮೀನಿನಲ್ಲಿ ಕಂಡು ಬಂದ ಸಾಧಾರಣ ಗಾತ್ರದ ಹೆಬ್ಬಾವನ್ನು ಅರಣ್ಯಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಸ್ನೇಕ್‌ ಚಾಂಪು ಹಿಡಿದು ಸಮೀಪದ ಕೆ. ಗುಡಿ ಅರಣ್ಯ ಪ್ರದೇಶಕ್ಕೆ ಬಿಟ್ಟರು.

ವಾರದ ಹಿಂದೆ ಕಾಡಂಚಿನ ಗ್ರಾಮ ಹೊಂಡರಬಾಳು ಗ್ರಾಮದಲ್ಲಿ ಹೆಬ್ಬಾವೊಂದು ನವಿಲನ್ನು ನುಂಗಲು ಯತ್ನಿಸಿ ಅದು ಗಂಟಲಲ್ಲಿ ಸಿಲುಕಿ ಒದ್ದಾಡುತ್ತಿತ್ತು. ಸುದ್ದಿ ತಿಳಿದು ಸ್ನೇಕ್‌ ಚಾಂಪು ಸ್ಥಳಕ್ಕೆ ಧಾವಿಸಿ ಅದರ ಬಾಯಿಂದ ನವಿಲನ್ನು ಬಿಡಿಸಿ ರಕ್ಷ ಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ