ಆ್ಯಪ್ನಗರ

ಸಚಿವರ ಮುಂದೆ ಮೋದಿ ಪರ ಘೋಷಣೆ

ಮತದಾನದ ದಿನ ಚಾ.ನಗರದ ಚೆನ್ನೀಪುರಮೋಳೆ ಮತಗಟ್ಟೆ ಸಂಖ್ಯೆ 42ರ ಬಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ಅಲ್ಲಿನ ಯುವಕರು ಮೋದಿ, ಬಿಜೆಪಿ ಪರ ಘೋಷಣೆ ಕೂಗಿದ ಪ್ರಸಂಗ ನಡೆದಿದೆ.

Vijaya Karnataka 19 Apr 2019, 5:00 am
ಚಾಮರಾಜನಗರ: ಮತದಾನದ ದಿನ ಚಾ.ನಗರದ ಚೆನ್ನೀಪುರಮೋಳೆ ಮತಗಟ್ಟೆ ಸಂಖ್ಯೆ 42ರ ಬಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುಂದೆಯೇ ಅಲ್ಲಿನ ಯುವಕರು ಮೋದಿ, ಬಿಜೆಪಿ ಪರ ಘೋಷಣೆ ಕೂಗಿದ ಪ್ರಸಂಗ ನಡೆದಿದೆ.
Vijaya Karnataka Web narendra modis announcement in front of minister
ಸಚಿವರ ಮುಂದೆ ಮೋದಿ ಪರ ಘೋಷಣೆ


ಚೆನ್ನೀಪುರಮೋಳೆ ಬಡಾವಣೆಯಲ್ಲಿ ಉಪ್ಪಾರ ಸಮುದಾಯವೇ ಹೆಚ್ಚಿನ ಸಂಖ್ಯೆಯಲ್ಲಿದೆ. ಇಲ್ಲಿ ಸಚಿವರ ಬೆಂಬಲಿಗರು ಹೆಚ್ಚು ಎನ್ನುತ್ತಾರೆ. ಆದರೆ, ಅಂತ ಬಡಾವಣೆಯಲ್ಲಿ ಈ ಬಾರಿ ಲೋಕಸಭೆ ಚುನಾವಣೆ ವೇಳೆಯಲ್ಲಿ ಕೆಲ ಯುವಕರು ಮೋದಿ, ಬಿಜೆಪಿ ಪರ ಘೋಷಣೆ ಕೂಗಿದ್ದಾರೆ.

ಮತದಾನ ಪರಿಸ್ಥಿತಿ ಅವಲೋಕಿಸಲು ತೆರಳಿದ ಸಚಿವ ಪುಟ್ಟರಂಗಶೆಟ್ಟರಿಗೆ ಅನಿರೀಕ್ಷಿತ ಈ ಪ್ರಸಂಗದಿಂದ ಸ್ವಲ್ಪ ಮುಜುಗರವೂ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ