ಆ್ಯಪ್ನಗರ

ಸುಳವಾಡಿ ದುರಂತಕ್ಕೆ ಕಾರಣರಾದವರಿಗೆ ಎರಡು ತಿಂಗಳಲ್ಲಿ ಶಿಕ್ಷೆ ಆಗಬೇಕು: ಎಸ್‌.ಎಲ್‌. ಭೈರಪ್ಪ

ಇಂದಿನ ನ್ಯಾಯಾಂಗ ವ್ಯವಸ್ಥೆಯಿಂದಾಗಿಯೇ ಅಪರಾಧ ಎಸಗುವವರಿಗೆ ಭಯ ಇಲ್ಲದಂತಾಗಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು 25 ವರ್ಷವಾಗುತ್ತಿದೆ ಎಂದು ಭೈರಪ್ಪ ಆಗ್ರಹಿಸಿದ್ದಾರೆ.

Vijaya Karnataka Web 21 Dec 2018, 4:43 pm
ಚಾಮರಾಜನಗರ: ಸುಳವಾಡಿ ದುರಂತಕ್ಕೆ ಕಾರಣರಾದವರಿಗೆ ಎರಡು ತಿಂಗಳಲ್ಲಿ ಶಿಕ್ಷೆಯಾಗಬೇಕು ಎಂದು ಸಾಹಿತಿ ಎಸ್.ಎಲ್. ಭೈರಪ್ಪ ಹೇಳಿದರು.
Vijaya Karnataka Web ಎಸ್‌.ಎಲ್‌. ಭೈರಪ್ಪ
ಎಸ್‌.ಎಲ್‌. ಭೈರಪ್ಪ


ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ಮಾನಸೋತ್ಸವ ಕಾರ್ಯಕ್ರಮದಲ್ಲಿ ಮಾನಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಇಂದಿನ ನ್ಯಾಯಾಂಗ ವ್ಯವಸ್ಥೆಯಿಂದಾಗಿಯೇ ಅಪರಾಧ ಎಸಗುವವರಿಗೆ ಭಯ ಇಲ್ಲದಂತಾಗಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು 25 ವರ್ಷವಾಗುತ್ತಿದೆ ಎಂದರು.

ಈ ರೀತಿಯ ವಿಳಂಬ ಸಲ್ಲ. ಶೀಘ್ರ ಗತಿಯಲ್ಲಿ ತೀರ್ಪು ನೀಡಬೇಕು. ಅಲ್ಲದೇ ಪ್ರಸಾದದ ಬಗ್ಗೆ ಸುರಕ್ಷತಾ ಕ್ರಮ ಅಗತ್ಯ ಎಂದು ಭೈರಪ್ಪ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ