ಆ್ಯಪ್ನಗರ

ಸಚಿವ, ಶಾಸಕರಿಂದ ಮತದಾನ

ಜಿಲ್ಲೆಯ ನಾನಾ ಕಡೆ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು , ಮಾಜಿ ಸಂಸದರು ಮತ ಚಲಾವಣೆ ಮಾಡಿದರು.

Vijaya Karnataka 19 Apr 2019, 5:00 am
ಚಾಮರಾಜನಗರ : ಜಿಲ್ಲೆಯ ನಾನಾ ಕಡೆ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು , ಮಾಜಿ ಸಂಸದರು ಮತ ಚಲಾವಣೆ ಮಾಡಿದರು.
Vijaya Karnataka Web voting by minister mlas
ಸಚಿವ, ಶಾಸಕರಿಂದ ಮತದಾನ


ಯಳಂದೂರು ತಾಲೂಕು ಉಪ್ಪಿನಮೋಳೆ ಗ್ರಾಮದಲ್ಲಿ ಸಚಿವ ಸಿ. ಪುಟ್ಟರಂಗಶೆಟ್ಟಿ ಮತ ಚಲಾಯಿಸಿದರು. ಇನ್ನು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಧ್ರುವನಾರಾಯಣ್‌ ಅವರು ಚಾ.ನಗರ ತಾಲೂಕಿನ ಹೆಗ್ಗವಾಡಿ ಗ್ರಾಮದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇನ್ನು ಶಾಸಕ ಎನ್‌. ಮಹೇಶ್‌ ಕೊಳ್ಳೇಗಾಲದಲ್ಲಿ, ಹನೂರು ಶಾಸಕ ಆರ್‌. ನರೇಂದ್ರ ದೊಡ್ಡಿಂದವಾಡಿ ಗ್ರಾಮದಲ್ಲಿ ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಚೌಡಹಳ್ಳಿ ಗ್ರಾಮದಲ್ಲಿ , ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್‌ ಹಾಲಹಳ್ಳಿ ಗ್ರಾಮದಲ್ಲಿ ಮಾಜಿ ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ ಆಲೂರಿನಲ್ಲಿ, ಸಿ. ಗುರುಸ್ವಾಮಿ ಯಾನಗಳ್ಳಿಯಲ್ಲಿ, ಮಾಜಿ ಸಂಸದ ಎಂ. ಶಿವಣ್ಣ ಕಾಗಲವಾಡಿಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ