ಆ್ಯಪ್ನಗರ

ಆಶಾ ಕಾರ್ಯಕರ್ತೆಯರ ಧಿಖಾತೆಗೆ ಕನಧ್ನಿ : 67 ಸಾವಿರ ರೂ. ವಂಚನೆ

ಸ್ಟೇಟ್‌ ಬ್ಯಾಂಕ್‌ ಮ್ಯಾನೇಜರ್‌ ಎಂದು ನಂಬಿಸಿ, ಆಶಾ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಕನ ಹಾಕಿ 67,480 ಸಾವಿರ ರೂ. ವಂಚಿಸಿರುವ ಪ್ರಕರಣ ತಾಲೂಕಿನಲ್ಲಿ ನಡೆದೆ.

Vijaya Karnataka Web 12 May 2018, 5:00 am
ಯಳಂದೂರು: ಸ್ಟೇಟ್‌ ಬ್ಯಾಂಕ್‌ ಮ್ಯಾನೇಜರ್‌ ಎಂದು ನಂಬಿಸಿ, ಆಶಾ ಕಾರ್ಯಕರ್ತೆಯರ ಬ್ಯಾಂಕ್‌ ಖಾತೆಗೆ ಕನ ಹಾಕಿ 67,480 ಸಾವಿರ ರೂ. ವಂಚಿಸಿರುವ ಪ್ರಕರಣ ತಾಲೂಕಿನಲ್ಲಿ ನಡೆದೆ.
Vijaya Karnataka Web yalanduru chamarajanagara asha activits account steal money
ಆಶಾ ಕಾರ್ಯಕರ್ತೆಯರ ಧಿಖಾತೆಗೆ ಕನಧ್ನಿ : 67 ಸಾವಿರ ರೂ. ವಂಚನೆ


ಏ.5ರಂದು ಮೊ. ನಂ. 6294570453 ನಿಂದ ಕರೆ ಮಾಡಿದ ಅಸಾಮಿಯೊಬ್ಬ , ತಾನು ಸ್ಟೇಟ್‌ ಬ್ಯಾಂಕ್‌ ಮ್ಯಾನೇಜರ್‌ ದೀಪಕ್‌ ಕುಮಾರ್‌ ಎಂಧಿದು ಹೇಳಿಕೊಂಡಿಧಿಧಿದ್ದಾನೆ. ''ನೀವು ಎಟಿಎಂ ಕಾರ್ಡ್‌ ಪಡೆದುಕೊಂಡು ಹಲವು ದಿನಗಳೇ ಕಳೆದಿವೆ. ಆದರೆ, ನೀವು ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುತ್ತಿಲ್ಲ, ಹೀಗಾಗಿ ನಿಮ್ಮ ಖಾತೆ ರದ್ದು ಮಾಡಬೇಕಾಗುತ್ತದೆ. ನಿಮ್ಮ ಖಾತೆ ನಂಬರ್‌ ಮುಂದುವರಿಸಧಿಬೇಕಾಧಿದರೆ ಎಟಿಎಂ ಕಾರ್ಡ್‌ ಸಂಖ್ಯೆ ಹಾಗೂ ಖಾತೆ ಸಂಖ್ಯೆ ಕೊಡಿ ಎಂದು ಕೇಳಿಧಿದ್ದಾನೆ. ಈತನ ಮಾತನಧಿುಧ್ನಿ ನಿಜವೆಂದು ನಂಬಿದ ಆಶಾ ಕಾರ್ಯಕರ್ತೆಯರು ತಮ್ಮ ಎಟಿಎಂ ಕಾರ್ಡ್‌ ಹಾಗೂ ಖಾತೆ ಸಂಖ್ಯೆ ಕೊಟ್ಟಿಧಿದ್ದಾರೆ. ತಕ್ಷಣ ಅವರ ಖಾತೆಯಲ್ಲಿಧಿದ್ದ ಹಣ ಡ್ರಾ ಆಗಿಧಿದೆ. ಹೀಗೆ ಒಂದೇ ದಿನ ಸುಮಾರು 24 ಆಶಾ ಕಾರ್ಯಕರ್ತೆಯರ ಖಾತೆಗಳಿಗೆ ಕನಧ್ನಿ ಹಾಕಿ 67.480 ರೂ. ವಂಚಿಸಿದ್ದಾನೆ.

ತಾಲೂಕಿನ ಆಶಾ ಕಾರ್ಯಕರ್ತೆಯರಾದ ರಾಜೇಶ್ವರಿ ಚಂಗಚಹಳ್ಳಿ ಅವರ ಖಾತೆಯಲ್ಲಿದ್ದ 47.380 ರೂ., ನಿರ್ಮಲ ಮಾಂಬಳ್ಳಿ ಅವರ 10 ಸಾವಿರ ರೂ., ರತ್ನಮ್ಮ 6 ಸಾವಿರ, ಶೋಭ 2 ಸಾವಿರ, ಪುಟ್ಟತಾಯಮ್ಮ ಹೊನ್ನೂರು 1500 ರೂ., ಮಹದೇವಮ್ಮ ವೈ.ಕೆ ಮೋಳೆ ಅವರು ತಮ್ಮ ಖಾತೆಯಲ್ಲಿಧಿದ್ದ 600 ರೂ. ಕಳೆಧಿದುಕೊಂಡಿಧಿದ್ದಾರೆ. ಮತ್ತೆ ಕೆಲವರು ತಪ್ಪು ಮಾಹಿತಿ ನೀಡಿದ್ದರಿಂದ ತಮ್ಮ ಹಣ ಉಳಿಸಿಕೊಂಡಿದ್ದಾರೆ.

ಚಂಗಚಹಳ್ಳಿ ಗ್ರಾಮದ ರಾಜೇಶ್ವರಿ ಎಂಬುವರು ಆಶ್ರಯ ಮನೆ ನಿರ್ಮಿಸುತ್ತಿದ್ದರಿಂದ ಸರಕಾರದಿಂದ ಇವರ ಖಾತೆಗೆ 47.380 ಸಾವಿರ ರೂ. ಬಂಧಿದಿತ್ತು. ಅವರು ತಮ್ಮ ಮನೆಯನಧಿುಧ್ನಿ ಕೆಡವಿ ಹೊಸ ಮನೆ ಕಟ್ಟಲು ಮುಂದಾಗಿದ್ದರು. ಆದರೆ, ಈಗ ಸರಕಾರಧಿದಿಂಧಿದ ಬಂದಿದ್ದ ಹಣವೇ ಇಲ್ಲವಾಗಿಧಿದೆ. ಅವರು ಯಳಂಧಿದೂರು ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.

ಬ್ಯಾಂಕ್‌ ಮ್ಯಾನೇಜರ್‌ ಹಾಗೂ ಎಲ್‌ಐಸಿ ಏಜೆಂಟ್‌ ಹೇಳಿಕೊಂಡು ಕರೆ ಮಾಡಿದರೆ, ಸಾರ್ವಜನಿಕರು ಖಾತೆ ಸಂಖ್ಯೆ, ಎಟಿಎಂ ಪಿನ್‌ ನಂಬರ್‌ ಹೇಳಿ ಹಣ ಕಳೆದುಕೊಳ್ಳಬಾರದು, ನಿಮ್ಮ ಖಾತೆ ಸಂಖ್ಯೆ, ಎಟಿಎಂ ಸಂಖೆಯನ್ನು ಗೌಪ್ಯವಾಗಿಟ್ಟುಕೊಳ್ಳಬೇಕು ಎಂದು ಪಿಎಸ್‌ಐ ಕೆ.ಕೆ. ಶ್ರೀಧರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ