ಆ್ಯಪ್ನಗರ

ಡಿಕ್ಕಿ: ವಾಹನ ಸವಾರ ಸಾವು

ಗೌರಿಬಿದನೂರು: ಪಾದಚಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಪಾದಚಾರಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತೊಂಡೇಬಾವಿ (ಬೆಂಗಳೂರು ರಸ್ತೆ) ಆರ್‌ಟಿಒ ಕಚೇರಿ ಮುಂಭಾಗ ಮಂಗಳವಾರ ರಾತ್ರಿ 10.30ರಲ್ಲಿ ನಡೆದಿದೆ.

Vijaya Karnataka 24 Jan 2019, 5:00 am
ಗೌರಿಬಿದನೂರು: ಪಾದಚಾರಿಗೆ ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಪಾದಚಾರಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ತೊಂಡೇಬಾವಿ (ಬೆಂಗಳೂರು ರಸ್ತೆ) ಆರ್‌ಟಿಒ ಕಚೇರಿ ಮುಂಭಾಗ ಮಂಗಳವಾರ ರಾತ್ರಿ 10.30ರಲ್ಲಿ ನಡೆದಿದೆ.
Vijaya Karnataka Web accident death
ಡಿಕ್ಕಿ: ವಾಹನ ಸವಾರ ಸಾವು


ತಾಲೂಕಿನ ವೆಳ್ಪಿ ಗ್ರಾಮದ ಸುರೇಶ್‌(29) ಮೃತ ಯುವಕ. ಕಲ್ಲೂಡಿ ಗ್ರಾಮದ ರಾಮಕೃಷ್ಣಪ್ಪ (43) ಗಾಯಗೊಂಡವರು.

ಮೃತ ಸುರೇಶ್‌ ತನ್ನ ತಂದೆಯ ತಿಥಿ ಪತ್ರಕೆ ಹಂಚಿ ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬರುವಾಗ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾರೆ. ಮಂಚೇನಹಳ್ಳಿ ಎಸ್‌ಐ ಭಾಸ್ಕರ್‌ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ