ಆ್ಯಪ್ನಗರ

ಕೃಷ್ಣಾಷ್ಟಮಿ ಆಚರಣೆಯಲ್ಲಿ ಗೊಂದಲ: ಪತ್ರಕರ್ತರ ಮೇಲೆ ಹಲ್ಲೆ

ಕೃಷ್ಣಾಷ್ಟಮಿ ಆಚರಣೆ ವೇಳೆ ಗದ್ದಲ ಏರ್ಪಟ್ಟು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಗುರುಭವನದಲ್ಲಿ ಭಾನುವಾರ ನಡೆದಿದೆ.

Vijaya Karnataka Web 2 Sep 2018, 3:33 pm
ಚಿಕ್ಕಬಳ್ಳಾಪುರ: ಕೃಷ್ಣಾಷ್ಟಮಿ ಆಚರಣೆ ವೇಳೆ ಗದ್ದಲ ಏರ್ಪಟ್ಟು, ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ನಗರದ ಗುರುಭವನದಲ್ಲಿ ಭಾನುವಾರ ನಡೆದಿದೆ.
Vijaya Karnataka Web 1438968284-itc-classmate-pens


ವಿಧಾನಸಭಾ ಉಪಾಧ್ಯಕ್ಷ ಶಾಸಕ, ಎಂ ಕೃಷ್ಣಾರೆಡ್ಡಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಕೈವಾರ ಹೋಬಳಿಯವರನ್ನು ನಿರ್ಲಕ್ಷಿದ್ದಾರೆ ಎಂಬ ಕಾರಣಕ್ಕೆ ಗದ್ದಲವೇರ್ಪಟ್ಟಿತು.

ಆಕ್ರೋಶದಲ್ಲಿದ್ದ ಕೆಲವರು ಕಾರ್ಯಕ್ರಮದಲ್ಲಿ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ