ಆ್ಯಪ್ನಗರ

ನೀರಿನ ಜಗಳ: ಲಾಠಿ ಪ್ರಹಾರ

ಕಡೂರಿನಲ್ಲಿ ನೀರಿಗಾಗಿ ಎರಡು ಗ್ರಾಮಗಳ ನಡುವ ನಡೆದ ಜಗಳ ತೀವ್ರಗೊಂಡಿದೆ.

Vijaya Karnataka Web 9 Feb 2018, 3:32 pm
ಚಿಕ್ಕಮಗಳೂರು: ಕಡೂರಿನಲ್ಲಿ ನೀರಿಗಾಗಿ ಎರಡು ಗ್ರಾಮಗಳ ನಡುವ ನಡೆದ ಜಗಳ ತೀವ್ರಗೊಂಡಿದೆ. ಕಾಲುವೆಗೆ‌ ನೀರು ಹರಿಸಿದ್ದಕ್ಕೆ ಆಕ್ರೋಶಗೊಂಡ ಸಖರಾಯಪಟ್ಟಣ ಮತ್ತು ಜಿಗಣೆಹಳ್ಳಿಯ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
Vijaya Karnataka Web fight for water in sakharayapatna
ನೀರಿನ ಜಗಳ: ಲಾಠಿ ಪ್ರಹಾರ


ಪೊಲೀಸರು ಪ್ರತಿಭಟನಾ ನಿರತರ ಮೇಲೆ ಲಘು ಲಾಠಿ ಚಾರ್ಜ್ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪರಿಸ್ಥಿತಿ ನಿಯಂತ್ರಿಸಲು ಸಖರಾಯಪಟ್ಟಣದಲ್ಲಿ 144 ಸೆಕ್ಷನ್ ಜಾರಿಗೊಂಡಿದೆ.

ಅಯ್ಯನಕೆರೆ ನೀರಿಗಾಗಿ‌ ಸಖರಾಯಪಟ್ಟಣ ಹಾಗೂ ಜಿಗಣೆಹಳ್ಳಿಗಳ ನಡುವೆ ಕಲಹ ನಡೆದಿದೆ. ಕಾಲುವೆಗೆ ನೀರು ಹರಿಸುವಂತೆ ಡಿಸಿಗೆ ಜಿಗಣೆಹಳ್ಳಿ ನಿವಾಸಿಗಳು ಸಲ್ಲಿಸಿದ ಮನವಿಯಂತೆ ನೀರು ಹರಿಸಲಾಗಿದೆ. ಇದಕ್ಕೆ ಸಖರಾಯಪಟ್ಟಣ ನಿವಾಸಿಗಗಳು ಆಕ್ರೋಶಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ