ಆ್ಯಪ್ನಗರ

ವಿದ್ಯುತ್‌ ಅವಘಡ; ಬಣವೆಗೆ ಬೆಂಕಿ

ವಿದ್ಯುತ್‌ ತಂತಿಗಳ ಘರ್ಷಣೆಯಿಂದ ಹುಲ್ಲಿನ ಬವಣೆಗೆ ಬೆಂಕಿಯ ಕಿಡಿ ಸೋಂಕಿ ಬೆಂಕಿ ಹತ್ತಿಕೊಂಡು ಸುಮಾರು ಎರಡು ಟ್ರ್ಯಾಕ್ಟರ್‌ ಲೋಡ್‌ನಷ್ಟು ಹುಲ್ಲು ಬೆಂಕಿಗೆ ಅಹುತಿಯಾದ ಘಟನೆ ತಾಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮ್ಮಲಹಳ್ಳಿಯಲ್ಲಿ ನಡೆದಿದೆ.

Vijaya Karnataka 25 Feb 2019, 8:32 pm
ಚಿಂತಾಮಣಿ: ವಿದ್ಯುತ್‌ ತಂತಿಗಳ ಘರ್ಷಣೆಯಿಂದ ಹುಲ್ಲಿನ ಬವಣೆಗೆ ಬೆಂಕಿಯ ಕಿಡಿ ಸೋಂಕಿ ಬೆಂಕಿ ಹತ್ತಿಕೊಂಡು ಸುಮಾರು ಎರಡು ಟ್ರ್ಯಾಕ್ಟರ್‌ ಲೋಡ್‌ನಷ್ಟು ಹುಲ್ಲು ಬೆಂಕಿಗೆ ಅಹುತಿಯಾದ ಘಟನೆ ತಾಲೂಕಿನ ಮುರಗಮಲ್ಲ ಹೋಬಳಿಯ ಪೆದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಮ್ಮಲಹಳ್ಳಿಯಲ್ಲಿ ನಡೆದಿದೆ.
Vijaya Karnataka Web power disaster fire to the stack
ವಿದ್ಯುತ್‌ ಅವಘಡ; ಬಣವೆಗೆ ಬೆಂಕಿ


ಗ್ರಾಮದ ಯರ್ರಮ್ಮಗಾರಿ ರಾಮಕೃಷ್ಣಪ್ಪ ಎನ್ನುವವರಿಗೆ ಸೇರಿದ ಹುಲ್ಲಿನ ಬಣವೆಗೆ ಬೆಂಕಿ ಬಿದ್ದು, ಸುಮಾರು 35 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಹುಲ್ಲಿನ ಬಣವೆ ಸಂಪೂರ್ಣವಾಗಿ ಭಸ್ಮವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ