ಆ್ಯಪ್ನಗರ

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗಗನಕ್ಕೆ ಏರಿದ ಬೆಲೆಗಳು

ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಬ್ಬವನ್ನ ಆಚರಣೆ ಮಾಡಲು ಮನೆಗೆ ಬೇಕಾಗುವ ಅವರೆಕಾು, ಕಬ್ಬು, ಹಸಿ ನೆಲಗಡಲೆ, ಗೆಣಸು, ವಿವಿಧ ಹೂವು, ಹಣ್ಣು ಹಂಪಲುಗಳ ಬೆಲೆಗಳು ಗಗನಕ್ಕೇರಿದವು.

Vijaya Karnataka 15 Jan 2019, 5:00 am
ಚೇಳೂರು : ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಬ್ಬವನ್ನ ಆಚರಣೆ ಮಾಡಲು ಮನೆಗೆ ಬೇಕಾಗುವ ಅವರೆಕಾು, ಕಬ್ಬು, ಹಸಿ ನೆಲಗಡಲೆ, ಗೆಣಸು, ವಿವಿಧ ಹೂವು, ಹಣ್ಣು ಹಂಪಲುಗಳ ಬೆಲೆಗಳು ಗಗನಕ್ಕೇರಿದವು.
Vijaya Karnataka Web prices are high in festival of makar sankranti
ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗಗನಕ್ಕೆ ಏರಿದ ಬೆಲೆಗಳು


ಈ ವರ್ಷ ಮಳೆಯ ಅಭಾವದಿಂದ ಜಿಲ್ಲಾದ್ಯಂತ ಮಳೆುಲ್ಲದೆ ಬೆಳೆಗಳು ಬೆಳೆಯದೆ, ಅಲ್ಪಸ್ವಲ್ಪ ನೀರಿರುವ ಕೊಳವೆ ಭಾ''ಗಳ ಹತ್ತಿರ, ತೋಟಗಳ ಹತ್ತಿರ ಬೆಳೆದ ಬೆಳೆಗಳು ಮಾರುಕಟ್ಟೆಯಲ್ಲಿ ಚಿನ್ನದ ರೀತಿಯಲ್ಲಿ ಬೆಲೆಬಂದವು. ಸಂಕ್ರಾಂತಿ ಹಬ್ಬವನ್ನ ಆಚರಿಸಲು ಪ್ರತಿ ಮನೆಯವರು ಸಂತೋಷದಿಂದ ಬೆಲೆ ಎಷ್ಟೇಇದ್ದರು ಸಹ ದಿನನಿತ್ಯ ಸಾಮಾಗ್ರಿಗಳು ಖÜರೀದಿಸುವುದು ಮಗ್ನರಾಗಿದ್ದರು.

ಭರ್ಜರಿ ವ್ಯಾಪಾರ:

ಹಬ್ಬದ ವ್ಯಾಪರದ ವಹಿವಾಟು ಚೇಳೂರು-ಪಾತಪಾಳ್ಯ ಹೋಬಳಿದ್ಯಂತ ಜೋರಾಗಿ ಇದ್ದು ಹಬ್ಬಕ್ಕೆ ಒಂದು ದೀನದ ಮೊದಲೇ ಮಿನಿಮಾರುಕಟ್ಟೆಯಲ್ಲಿ ಹಬ್ಬದ ಜನರು ಕಿಕ್ಕಿರಿದು ತುಂಬುತ್ತು ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಕಂಡು ಬಂತು.

ಬೆಲೆಗಳು ಗಗನಕ್ಕೇರಿದ ಪರಿಣಾಮ ಜನರನ್ನ ಬೆಚ್ಚಿ ಬೀಳಿಸಿದೆ ಆಂಧ್ರ ಗಡಿಭಾಗವನ್ನ ಹೊಂದಿಕೊಂಡಿರುವ ಹಾಗೂ ಪ್ರಮುಖ ವಾಣಿಜ್ಯ ವಹಿವಾಟು ಕೇಂದ್ರವಾದ ಚೇಳೂರಿನಲ್ಲಿ ಪ್ರತಿವಾರದ ಶುಕ್ರವಾರ ಸಂತೆಯಂತೆ ಕಾಣುತ್ತಿತ್ತು ಅವರೆಕಾು ಕೆಜಿ 80 ರಿಂದ 60 ರೂ, ಹಸಿ ನೆಲಗಡಲು ಕೆಜಿ 80 ರಿಂದ 100 ರೂ, ಗೆಣಸು 40, ಕಬ್ಬು ಜಲ್ಲೇ 40 ರಿಂದ 60ರೂ, ಚಂಡು ಹೂವು ಕೆಜಿ 80ರೂ, ಕನಕಾಂಬರ 100 ಗ್ರಾಂ 200 ರೂ, ಮಲ್ಲಿಗೆ 100 ಗ್ರಾಂ 120ರೂ, ಬಾಳೆದಿಂಡು ಒಂದಕ್ಕೆ 50ರೂ ಈ ರೀತಿಯಲ್ಲಿ ವ್ಯಾಪಾರಸ್ಥರು ಅಜಗಜಾಂತರ ಬೆಲೆಗಳು ಏರಿಸಿದರು. ಹಬ್ಬವನ್ನ ಆಚರಿಸಲು ಶ್ರೀಮಂತರು ಬಡವರು ಎಂಬ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರು ಹಬ್ಬದ ಸಾಮಾಗ್ರಿಗಳು ಖರೀದಿಸುವಲ್ಲಿ ಮಗ್ನರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ