ಬಾಗೇಪಲ್ಲಿ: ನ್ಯಾಷನಲ್ ಕಾಲೇಜಿನ ಎಸ್ಎಸ್ಎಸ್, ಸ್ಕೌಟ್ ಅಂಡ್ ಗೈಡ್ಸ್, ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ನಡೆಸಿ ಕಾಲೇಜು ಸುತ್ತಮುತ್ತ ಇರುವ ಕಸಕಡ್ಡಿ ವಿಲೇವಾರಿ ಮಾಡಿ ಸ್ವಚ್ಛಗೊಳಿಸಲಾಯಿತು. ನ್ಯಾಷನಲ್ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಬಿ.ಕೆ.ವೆಂಕಟೇಶನ್, ಉಪ ಪ್ರಿನ್ಸಿಪಾಲ್ ಪ್ರೊ.ಡಿ.ಶಿವಣ್ಣ, ದೈಹಿಕ ಶಿಕ್ಷಣ ನಿರ್ದೇಶಕ ಸಿ.ಆರ್.ಪ್ರಕಾಶ್, ಎನ್ಎಸ್ಎಸ್ ಅಧಿಕಾರಿ ಎ.ಕೆ.ನಿಂಗಪ್ಪ, ಸಹಾಯಕ ಎನ್ಎಸ್ಎಸ್ ಅಧಿಕಾರಿ ಆದಿನಾರಾಯಣಪ್ಪ, ರಾಜ್ಯ ಯುವ ಪ್ರಶಸ್ತಿ ವಿಜೇತ ವಿ.ರವಿ ಉಪಸ್ಥಿತರಿದ್ದರು.
ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ
ವಿಕ ಸುದ್ದಿಲೋಕ 2 Oct 2015, 10:18 pm
Subscribe
ಬಾಗೇಪಲ್ಲಿ: ನ್ಯಾಷನಲ್ ಕಾಲೇಜಿನ ಎಸ್ಎಸ್ಎಸ್, ಸ್ಕೌಟ್ ಅಂಡ್ ಗೈಡ್ಸ್, ಯುವ ರೆಡ್ ಕ್ರಾಸ್ ಘಟಕಗಳ ಆಶ್ರಯದಲ್ಲಿ ಗಾಂಧಿ ಜಯಂತಿ ಅಂಗವಾಗಿ ಶ್ರಮದಾನ ನಡೆಸಿ ಕಾಲೇಜು ಸುತ್ತಮುತ್ತ ಇರುವ ಕಸಕಡ್ಡಿ ವಿಲೇವಾರಿ ಮಾಡಿ ಸ್ವಚ್ಛಗೊಳಿಸಲಾಯಿತು.
ಕಾಮೆಂಟ್ ಮಾಡಿ