ಆ್ಯಪ್ನಗರ

ಗೌರಿಬಿದನೂರು ನಗರಸಭೆಗೆ ನೂತನ ಪೌರಾಯುಕ್ತರಾಗಿ ಉಮಾಶಂಕರ್‌ ಅಧಿಕಾರ ಸ್ವೀಕಾರ

ಗೌರಿಬಿದನೂರು ನಗರಸಭೆಗೆ ನೂನತ ಪೌರಾಯುಕ್ತರಾಗಿ ಉಮಾಶಂಕರ್‌ ಅಧಿಕಾರ ವಹಿಸಿಕೊಂಡಿದ್ದಾರೆ.

Vijaya Karnataka 11 Mar 2019, 5:23 pm
ಗೌರಿಬಿದನೂರು: ಗೌರಿಬಿದನೂರು ನಗರಸಭೆಗೆ ನೂನತ ಪೌರಾಯುಕ್ತರಾಗಿ ಉಮಾಶಂಕರ್‌ ಅಧಿಕಾರ ವಹಿಸಿಕೊಂಡಿದ್ದಾರೆ.
Vijaya Karnataka Web umashankar takes over as the new citizen of gauribidinuru municipality
ಗೌರಿಬಿದನೂರು ನಗರಸಭೆಗೆ ನೂತನ ಪೌರಾಯುಕ್ತರಾಗಿ ಉಮಾಶಂಕರ್‌ ಅಧಿಕಾರ ಸ್ವೀಕಾರ

ಪೌರಾಯುಕ್ತ ಮುನಿಶಾಮಪ್ಪ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉಮಾಶಂಕರ್‌ ಅವರನ್ನು ನಗರಸಭೆ ಪೌರಾಯುಕ್ತರನ್ನಾಗಿ ನಿಯೋಜಿಸಲಾಗಿದೆ.

ಅಧಿಕಾರ ವಹಿಸಿಕೊಂಡು ವಿಕದೊಂದಿಗೆ ಮಾತನಾಡಿದ ಪೌರಾಯುಕ್ತ ಉಮಾಶಂಕರ್‌, ನಗರದಲ್ಲಿ ಸದ್ಯ ನೀರಿನ ಸಮಸ್ಯೆಯಿದ್ದು, ಇರುವ ನೀರುನ್ನು ಪೋಲಾಗದಂತೆ ಸಮರ್ಪಕವಾಗಿ ನಾಗರಿಕರಿಗೆ ಸರಬರಾಜು ಮಾಡಲಾಗುವುದು. ರೈಸಿಂಗ್‌ ಲೈನ್‌ ಅನಧಿಕೃತ ಸಂಪರ್ಕಕ್ಕೆ ಕೂಡಲೇ ಕಡಿವಾಣ ಹಾಕಲಾಗುವುದು. ಯಾವುದೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ