ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯು ಕಡಿಮೆ ಆಗಿದೆ: ಮನಗುಳಿ
ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯು ಮೊದಲಿಗಿಂತ ಕಡಿಮೆ ಆಗಿದೆ, ಬಿಜೆಪಿಯವರು ಲಂಗು ಲಗಾಮಿಲ್ಲದವರು ಎಂದು ತೋಟಗಾರಿಕೆ ಸಚಿವ ಎಂ.ಸಿ ಮನಗುಳಿ ಹೇಳಿದ್ದಾರೆ.
Vijaya Karnataka Web 19 Sep 2018, 12:41 pm
ಚಿಕ್ಕಬಳ್ಳಾಪುರ: ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯು ಮೊದಲಿಗಿಂತ ಕಡಿಮೆ ಆಗಿದೆ, ಬಿಜೆಪಿಯವರು ಲಂಗು ಲಗಾಮಿಲ್ಲದವರು ಎಂದು ತೋಟಗಾರಿಕೆ ಸಚಿವ ಎಂ.ಸಿ ಮನಗುಳಿ ಹೇಳಿದ್ದಾರೆ.
ನಂದಿಗಿರಿಧಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಲಂಗು ಲಗಾಮಿಲ್ಲದವರು. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯು ಮೊದಲಿಗಿಂತ ಕಡಿಮೆ ಆಗಿದೆ. ಯಡಿಯೂರಪ್ಪ ಬಳಿ ಹಳೆಯ ಹುರುಪು ಉತ್ಸಾಹ ಇಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರು ಕರೆದರೆ ಜೆಡಿಎಸ್-ಕಾಂಗ್ರೆಸ್ನವರು ಹೋಗುವುದಿಲ್ಲ. ಸಮ್ಮಿಶ್ರ ಸರಕಾರವನ್ನು ಉರುಳಿಸಬೇಕು ಅಂತ ಯಡಿಯೂರಪ್ಪ ತಲೆಯಲ್ಲಿತ್ತು. ಅಪರೇಷನ್ ಕೈ ಹಾಕಿದರು, ಆದರೆ ಯಾರೂ ಹೋಗಲಿಲ್ಲ ಎಂದು ಮನಗುಳಿ ಹೇಳಿದರು.
ನಂದಿಗಿರಿಧಾಮದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಲಂಗು ಲಗಾಮಿಲ್ಲದವರು. ಯಡಿಯೂರಪ್ಪ ಅವರ ಫೇಸ್ ವ್ಯಾಲ್ಯು ಮೊದಲಿಗಿಂತ ಕಡಿಮೆ ಆಗಿದೆ. ಯಡಿಯೂರಪ್ಪ ಬಳಿ ಹಳೆಯ ಹುರುಪು ಉತ್ಸಾಹ ಇಲ್ಲ ಎಂದು ಅವರು ಹೇಳಿದರು.
ಬಿಜೆಪಿಯವರು ಕರೆದರೆ ಜೆಡಿಎಸ್-ಕಾಂಗ್ರೆಸ್ನವರು ಹೋಗುವುದಿಲ್ಲ. ಸಮ್ಮಿಶ್ರ ಸರಕಾರವನ್ನು ಉರುಳಿಸಬೇಕು ಅಂತ ಯಡಿಯೂರಪ್ಪ ತಲೆಯಲ್ಲಿತ್ತು. ಅಪರೇಷನ್ ಕೈ ಹಾಕಿದರು, ಆದರೆ ಯಾರೂ ಹೋಗಲಿಲ್ಲ ಎಂದು ಮನಗುಳಿ ಹೇಳಿದರು.