ಆ್ಯಪ್ನಗರ

ಯುವತಿಗೆ ಚಾಕು ಹಾಕಿದ್ದ ಆರೋಪಿ ಶರಣು

ಪ್ರೇಯಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಗಡಿಗೇಶ್ವರದ ಗ್ರಾಮದ ಭಗ್ನ ಪ್ರೇಮಿ ಮಿಥುನ್‌ ಗುರುವಾರ ನರಸಿಂಹರಾಜಪುರ ಕೋರ್ಟ್‌ಗೆ ನೆರವಾಗಿ ತೆರಳಿ ನ್ಯಾಯಾಧೀಶರ ಮುಂದೆ ಶರಣಾಗಿದ್ದಾನೆ.

Vijaya Karnataka 21 Sep 2019, 5:00 am
ಬಾಳೆಹೊನ್ನೂರು : ಪ್ರೇಯಸಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಗಡಿಗೇಶ್ವರದ ಗ್ರಾಮದ ಭಗ್ನ ಪ್ರೇಮಿ ಮಿಥುನ್‌ ಗುರುವಾರ ನರಸಿಂಹರಾಜಪುರ ಕೋರ್ಟ್‌ಗೆ ನೆರವಾಗಿ ತೆರಳಿ ನ್ಯಾಯಾಧೀಶರ ಮುಂದೆ ಶರಣಾಗಿದ್ದಾನೆ.
Vijaya Karnataka Web accused surrendered
ಯುವತಿಗೆ ಚಾಕು ಹಾಕಿದ್ದ ಆರೋಪಿ ಶರಣು


ಖಾಂಡ್ಯ ಹೋಬಳಿ ಬಾಸಾಪುರದ ಯುವತಿಯನ್ನು ಮಾಗುಂಡಿ ಸಮೀಪದ ಮಾಲ್ಗೋಡಿನ ಭದ್ರಾನದಿ ತೀರದಲ್ಲಿಚಾಕುವಿನಿಂದ ಇರಿದು ನಾಪತ್ತೆಯಾಗಿದ್ದ. ತೀವ್ರ ಗಾಯಗೊಂಡಿದ್ದ ಯುವತಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾಳೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ