ಆ್ಯಪ್ನಗರ

ಶೋಕಿಗಾಗಿ ಅಮೆಜಾನ್‌ಗೆ ಸಿಬ್ಬಂದಿಯಿಂದ ದೋಖಾ

ಶೋಕಿಗಾಗಿ ಅಮೆಜಾನ್‌ ಕಂಪೆನಿಗೆ ದೋಖಾ ಮಾಡಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 9 Mar 2018, 12:59 pm
ಚಿಕ್ಕಮಗಳೂರು: ಶೋಕಿಗಾಗಿ ಅಮೆಜಾನ್‌ ಕಂಪೆನಿಗೆ ದೋಖಾ ಮಾಡಿದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web amazon employees fraud
ಶೋಕಿಗಾಗಿ ಅಮೆಜಾನ್‌ಗೆ ಸಿಬ್ಬಂದಿಯಿಂದ ದೋಖಾ


ಗ್ರಾಹಕರಿಂದ ಪಡೆದ ಹಣವನ್ನು ಸಿಬ್ಬಂದಿ ದರ್ಶನ್‌ ಇತರ ಆರೋಪಿಗಳ ಜತೆ ಸೇರಿ ಕಂಪನಿಗೆ ನೀಡದೆ ವಂಚಿಸಿದ್ದಾರೆ.

ಗ್ರಾಹಕರಿಗೆ ಸಾಮಗ್ರಿಗಳನ್ನು ತಲುಪಿಸದೆ ತಾವೇ ಬಳಸಿಕೊಂಡಿರುವುದು ಕೂಡ ಬಯಲಾಗಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ.

ಲಕ್ಷಾಂತರ ರೂಪಾಯಿ ಬೆಲೆ‌‌ಬಾಳುವ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ನಗರ,ಬಸವನಹಳ್ಳಿ‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ