ಆ್ಯಪ್ನಗರ

ಉತ್ತಮ ಛಾಯಾಗ್ರಾಹಕ ಪ್ರಶಸ್ತಿ

ಪಟ್ಟಣ ಸಮೀಪದ ಗುಬ್ಬಿಬೈಲಿನ ಶ್ರೀಧರ್‌ ಭಟ್‌ ಅವರಿಗೆ ಮೊಬೈಲ್‌ ಫೋನ್‌ ಫೋಟೊ ಗ್ರಾಫರ್‌ ಆಫ್‌ ದಿ ಇಯರ್‌ 2018 ಪ್ರಶಸ್ತಿ ದೊರೆತಿದೆ.

Vijaya Karnataka 26 Nov 2018, 5:00 am
ಜಯಪುರ: ಪಟ್ಟಣ ಸಮೀಪದ ಗುಬ್ಬಿಬೈಲಿನ ಶ್ರೀಧರ್‌ ಭಟ್‌ ಅವರಿಗೆ ಮೊಬೈಲ್‌ ಫೋನ್‌ ಫೋಟೊ ಗ್ರಾಫರ್‌ ಆಫ್‌ ದಿ ಇಯರ್‌ 2018 ಪ್ರಶಸ್ತಿ ದೊರೆತಿದೆ.
Vijaya Karnataka Web best photographer award
ಉತ್ತಮ ಛಾಯಾಗ್ರಾಹಕ ಪ್ರಶಸ್ತಿ


ನ.18ರಂದು ನವ ಮುಂಬಯಿನ ಹೋಟೆಲ್‌ ರಾಮ್ದದಲ್ಲಿ ಡಿಸಿಪಿ ಫೋಟೊಗ್ರಫಿ ಸಂಸ್ಥೆ ಮತ್ತು ಸೃಷ್ಟಿ ಡಿಜಿ ಲೈಫ್‌ ಸಂಸ್ಥೆ ಆಯೋಜಿಸಿದ್ದ ಫೋಟೊಗ್ರಾಫರ್‌ ಆಫ್‌ ದಿ ಇಯರ್‌ 2018 ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವೈಲ್ಡ್‌ಲೈಫ್‌ ಮೊಬೈಲ್‌ ಫೋಟೊಗ್ರಫಿ ವಿಭಾಗದ ಅತ್ಯುತ್ತಮ ಛಾಯಾಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇತರೆ ರಾಜ್ಯಗಳಿಂದ ಆಯ್ಕೆಯಾದ 200ಕ್ಕೂ ಹೆಚ್ಚು ಛಾಯಾಚಿತ್ರಗಳಲ್ಲಿ ಶ್ರೀಧರ್‌ ಭಟ್‌ ಪ್ರಥಮ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ. ಜಯಪುರ ಸಮೀಪದ ಗುಬ್ಬಿಬೈಲಿನ ರವಿ ಪ್ರಕಾಶ್‌ ಸುಮನಾ ದಂಪತಿ ಪುತ್ರರಾಗಿರುವ ಹವ್ಯಾಸಿ ಛಾಯಾಗ್ರಾಹಕ ಶ್ರೀಧರ್‌ ಭಟ್‌, ಬಾಳೆಹೊನ್ನೂರಿನ ಬಿಜಿಎಸ್‌ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ