ಮೂಡಿಗೆರೆ :
(ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆ) : ಸಮ್ಮೇಳನ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಹಿರೆಮಗಳೂರು ಪುಟ್ಟಸ್ವಾಮಿ ನಿರ್ಣಯ ಮಂಡಿಸಿದರು. ಇದಕ್ಕೆ ಸಭಿಕರು ಚಪ್ಪಾಳೆ ಹೊಡೆಯುವ ಮೂಲಕ ಅನುಮೋದನೆ ನೀಡಿದರು. ಬಹಿರಂಗ ಅಧಿವೇಶನದ ನಿರ್ಣಯವನ್ನು ಸರಕಾರ ಮಟ್ಟದಲ್ಲಿ ಅನುಷ್ಟಾನಗೊಳಿಸಬೇಕೆಂದು ನಿರ್ಣಯದ ಪ್ರತಿಯನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕಾರ್ಯಕಾರಣಿ ಸಮಿತಿ ಸದಸ್ಯರು ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷ ತೆ ವಹಿಸಿದ್ದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ರವಿ ಮುಕ್ತಿಹಳ್ಳಿ, ನರೇಂದ್ರ, ಕೆ.ಜೆ. ಶ್ರೀನಿವಾಸ್ ಮೂರ್ತಿ, ಗಣೇಶ್, ರವಿಪ್ರಕಾಶ್, ರಾಜಪ್ಪ, ತಿಮ್ಮಯ್ಯ, ಪುಟ್ಟಸ್ವಾಮಿ, ಕೋಶಾಧ್ಯಕ್ಷ ಲಕ್ಷ್ಮೀಕಾಂತ್, ವಾಣಿ ಚಂದ್ರನಾಯ್ಡು, ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ನಿರ್ಣಯಗಳು
1 ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯವನ್ನು ತೋಟಗಾರಿಕಾ ವಿಶ್ವ ವಿದ್ಯಾಲಯವನ್ನಾಗಿ ಪರಿವರ್ತಿಸಬೇಕು.
2 ಜಿಲ್ಲೆಯ ನದಿಗಳಲ್ಲಿ ಮರಳು ಗಣಿಗಾರಿಕೆ ಹಿತಮಿತವಾಗಿ ಹಾಗೂ ವೈಜ್ಞಾನಿಕವಾಗಿ ನಿಯಂತ್ರಿಸಿ ಕಟ್ಟಡ ನಿರ್ಮಾಣಗಳಿಗೆ ಎಂಸ್ಯಾಂಡನ್ನು ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ನದಿ ಮೂಲ ಮತ್ತು ನದಿ ಪಾತ್ರ ಉಳಿಸಬೇಕು.
3ಪಂಚಾಯಿತಿಗೊಂದು ಸುಸಜ್ಜಿತ ವಸತಿಯತ್ತ ಕನ್ನಡ ಮಾಧ್ಯಮ ಶಾಲೆಹಾಗೂ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಯಲು 1ರಿಂದ 10ನೇ ತರಗತಿ ವರೆಗೆ ಒಂದೇ ಸೂರಿನಡಿಯಲ್ಲಿ ಶಾಲಾ ಸಂಕೀರ್ಣ ಶೈಕ್ಷ ಣಿಕ ವ್ಯವಸ್ಥೆ ರೂಪಿಸಿ, ಕನ್ನಡ ಭಾಷೆ , ಸಂಸ್ಕೃತಿ ರಕ್ಷಿಸಲು ಏಕರೂಪದ ಶಿಕ್ಷ ಣ ಜಾರಿಗೆ ತರಬೇಕು.
4 ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು.
5 ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ ಅಧ್ಯಕ್ಷ ರು, ಪದಾಧಿಕಾರಿಗಳು, ಸಹಕಾರ ನೀಡಿದ ಕನ್ನಡಿಗರಿಗೆ ಧನ್ಯವಾದಗಳು.
(ಹೇಮಾವತಿ ಪ್ರಧಾನ ಸಾಹಿತ್ಯ ವೇದಿಕೆ) : ಸಮ್ಮೇಳನ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ತಾಲೂಕು ಕಸಾಪ ಅಧ್ಯಕ್ಷ ಹಿರೆಮಗಳೂರು ಪುಟ್ಟಸ್ವಾಮಿ ನಿರ್ಣಯ ಮಂಡಿಸಿದರು. ಇದಕ್ಕೆ ಸಭಿಕರು ಚಪ್ಪಾಳೆ ಹೊಡೆಯುವ ಮೂಲಕ ಅನುಮೋದನೆ ನೀಡಿದರು. ಬಹಿರಂಗ ಅಧಿವೇಶನದ ನಿರ್ಣಯವನ್ನು ಸರಕಾರ ಮಟ್ಟದಲ್ಲಿ ಅನುಷ್ಟಾನಗೊಳಿಸಬೇಕೆಂದು ನಿರ್ಣಯದ ಪ್ರತಿಯನ್ನು ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಕಾರ್ಯಕಾರಣಿ ಸಮಿತಿ ಸದಸ್ಯರು ನೀಡಿದರು. ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್ ಅಧ್ಯಕ್ಷ ತೆ ವಹಿಸಿದ್ದರು. ಶಾಸಕ ಎಂ.ಪಿ.ಕುಮಾರಸ್ವಾಮಿ, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ರವಿ ಮುಕ್ತಿಹಳ್ಳಿ, ನರೇಂದ್ರ, ಕೆ.ಜೆ. ಶ್ರೀನಿವಾಸ್ ಮೂರ್ತಿ, ಗಣೇಶ್, ರವಿಪ್ರಕಾಶ್, ರಾಜಪ್ಪ, ತಿಮ್ಮಯ್ಯ, ಪುಟ್ಟಸ್ವಾಮಿ, ಕೋಶಾಧ್ಯಕ್ಷ ಲಕ್ಷ್ಮೀಕಾಂತ್, ವಾಣಿ ಚಂದ್ರನಾಯ್ಡು, ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನ ನಿರ್ಣಯಗಳು
1 ಮೂಡಿಗೆರೆ ತೋಟಗಾರಿಕಾ ಮಹಾ ವಿದ್ಯಾಲಯವನ್ನು ತೋಟಗಾರಿಕಾ ವಿಶ್ವ ವಿದ್ಯಾಲಯವನ್ನಾಗಿ ಪರಿವರ್ತಿಸಬೇಕು.
2 ಜಿಲ್ಲೆಯ ನದಿಗಳಲ್ಲಿ ಮರಳು ಗಣಿಗಾರಿಕೆ ಹಿತಮಿತವಾಗಿ ಹಾಗೂ ವೈಜ್ಞಾನಿಕವಾಗಿ ನಿಯಂತ್ರಿಸಿ ಕಟ್ಟಡ ನಿರ್ಮಾಣಗಳಿಗೆ ಎಂಸ್ಯಾಂಡನ್ನು ಬಳಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ನದಿ ಮೂಲ ಮತ್ತು ನದಿ ಪಾತ್ರ ಉಳಿಸಬೇಕು.
3ಪಂಚಾಯಿತಿಗೊಂದು ಸುಸಜ್ಜಿತ ವಸತಿಯತ್ತ ಕನ್ನಡ ಮಾಧ್ಯಮ ಶಾಲೆಹಾಗೂ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಸಮರ್ಥವಾಗಿ ಕಲಿಯಲು 1ರಿಂದ 10ನೇ ತರಗತಿ ವರೆಗೆ ಒಂದೇ ಸೂರಿನಡಿಯಲ್ಲಿ ಶಾಲಾ ಸಂಕೀರ್ಣ ಶೈಕ್ಷ ಣಿಕ ವ್ಯವಸ್ಥೆ ರೂಪಿಸಿ, ಕನ್ನಡ ಭಾಷೆ , ಸಂಸ್ಕೃತಿ ರಕ್ಷಿಸಲು ಏಕರೂಪದ ಶಿಕ್ಷ ಣ ಜಾರಿಗೆ ತರಬೇಕು.
4 ಕಸ್ತೂರಿ ರಂಗನ್ ವರದಿ ಜಾರಿಗೆ ತರಬಾರದು.
5 ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ ಅಧ್ಯಕ್ಷ ರು, ಪದಾಧಿಕಾರಿಗಳು, ಸಹಕಾರ ನೀಡಿದ ಕನ್ನಡಿಗರಿಗೆ ಧನ್ಯವಾದಗಳು.