ಆ್ಯಪ್ನಗರ

ಕಾಳಿಮಠಕ್ಕೆ ದತ್ತವಿಗ್ರಹ ಸ್ಥಳಾಂತರ?

ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ಶೋಭಯಾತ್ರೆಗೆ ನಿರ್ಬಂಧ ಹೇರಿದ್ದ ದತ್ತ ಶಿಲಾ ವಿಗ್ರಹವು ಪೊಲೀಸ್‌ ಬಿಗಿಭದ್ರತೆಯಲ್ಲಿಸಾಯಿಬಾಬಾ ದೇವಾಲಯ ದಲ್ಲಿದ್ದು, ಸೋಮವಾರ ಸಂಘಟನೆಯ ಕಾರ್ಯಕರ್ತರು ಅದನ್ನು ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.

Vijaya Karnataka 15 Oct 2019, 5:00 am
ಚಿಕ್ಕಮಗಳೂರು: ಶ್ರೀರಾಮಸೇನೆ ದತ್ತಮಾಲಾ ಅಭಿಯಾನದ ಶೋಭಯಾತ್ರೆಗೆ ನಿರ್ಬಂಧ ಹೇರಿದ್ದ ದತ್ತ ಶಿಲಾ ವಿಗ್ರಹವು ಪೊಲೀಸ್‌ ಬಿಗಿಭದ್ರತೆಯಲ್ಲಿಸಾಯಿಬಾಬಾ ದೇವಾಲಯ ದಲ್ಲಿದ್ದು, ಸೋಮವಾರ ಸಂಘಟನೆಯ ಕಾರ್ಯಕರ್ತರು ಅದನ್ನು ಸ್ಥಳಾಂತರಿಸಿದ್ದಾರೆ ಎನ್ನಲಾಗಿದೆ.
Vijaya Karnataka Web datta idol of kali math
ಕಾಳಿಮಠಕ್ಕೆ ದತ್ತವಿಗ್ರಹ ಸ್ಥಳಾಂತರ?

ದತ್ತಮೂರ್ತಿಯ ಶಿಲಾವಿಗ್ರಹಕ್ಕೆ ತ್ರಿಕಾಲ ಪೂಜೆ ನೆರವೇರಬೇಕಿರುವ ಹಿನ್ನೆಲೆಯಲ್ಲಿಅದನ್ನು ಪೊಲೀಸ್‌ ಸರ್ಪ ಗಾವಲಿನಲ್ಲಿಇಡುವುದು ಸರಿಯಲ್ಲ. ಭಾನುವಾರ ನಗರದಲ್ಲಿನಡೆದ ದತ್ತಮಾಲಾ ಅಭಿಯಾನಕ್ಕೆ ಬಂದಿದ್ದ ಕಾಳಿಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಅವರು ನಮ್ಮ ಮಠದಲ್ಲಿಪ್ರತಿಷ್ಠಾಪಿಸಿ ಅಲ್ಲಿತ್ರಿಕಾಲ ಪೂಜೆ ಮಾಡುವುದಾಗಿ ಹೇಳಿದ್ದರು.
ಹಾಗಾಗಿ, ದೇವನೂರು ಸಮೀಪದ ನಿಡಘಟ್ಟದಲ್ಲಿರುವ ಕಾಳಿಮಠಕ್ಕೆ ದತ್ತವಿಗ್ರಹವನ್ನು ಕೊಂಡೊಯ್ಯಲಿದ್ದೇವೆ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ