ಆ್ಯಪ್ನಗರ

ಆಲ್ದೂರಲ್ಲಿದತ್ತಜಯಂತಿ ಬೈಕ್‌ ಜಾಥಾ

ಪಟ್ಟಣದಲ್ಲಿದತ್ತಜಯಂತಿ ಅಂಗವಾಗಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ಸೋಮವಾರ ಬೆಳಗ್ಗೆ ಬೃಹತ್‌ ಬæೖಕ್‌ ಜಾಥಾ ನಡೆಯಿತು.

Vijaya Karnataka 3 Dec 2019, 5:00 am
ಆಲ್ದೂರು: ಪಟ್ಟಣದಲ್ಲಿದತ್ತಜಯಂತಿ ಅಂಗವಾಗಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ವತಿಯಿಂದ ಸೋಮವಾರ ಬೆಳಗ್ಗೆ ಬೃಹತ್‌ ಬæೖಕ್‌ ಜಾಥಾ ನಡೆಯಿತು.
Vijaya Karnataka Web 2ALDUR-1_35
ಆಲ್ದೂರಲ್ಲಿದತ್ತಜಯಂತಿ ಅಂಗವಾಗಿ ವಿಶ್ವಹಿಂದೂ ಪರಿಷತ್‌ -ಬಜರಂಗದಳದ ವತಿಯಿಂದ ಸೋಮವಾರ ಬೆಳಗ್ಗೆ ಬೃಹತ್‌ ಬæೖಕ್‌ ಜಾಥಾ ನಡೆಯಿತು.


ಪಟ್ಟಣದ ಕೆಳ ಬಸ್‌ ನಿಲ್ದಾಣದಿಂದ ಆರಂಭವಾದ ಬæೖಕ್‌ ಜಾಥ ವಗರ್‌ ರಸ್ತೆ, ಗಾಳಿಗಂಡಿ, ಸಂತೆ ಮೈದಾನದ ಮೂಲಕ ಸಾಗಿ ಬಸ್‌ ನಿಲ್ದಾಣದಲ್ಲಿಅಂತ್ಯಗೊಂಡಿತು. ನೂರಕ್ಕೂ ಹೆಚ್ಚು ಕಾರ್ಯಕರ್ತರು ಬæೖಕ್‌ ಜಾಥದಲ್ಲಿಭಾಗವಹಿಸಿದ್ದರು. ಬæೖಕ್‌ಗಳಿಗೆ ಕೇಸರಿ ಬಾವುಟಗಳನ್ನು ಕಟ್ಟಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ದತ್ತ ಪೀಠದಲ್ಲಿಇದೇ ತಿಂಗಳ 1ರಿಂದ 12ರವರೆಗೆ ದತ್ತ ಜಯಂತಿ ಅಂಗವಾಗಿ ವಿವಿಧ

ಕಾರ್ಯಕ್ರಮಗಳು ನಡೆಯಲಿವೆ. ದತ್ತಜಯಂತಿಗೆ ಚಿಕ್ಕಮಗಳೂರಿನಲ್ಲಿಡಿ.1ರಂದು ಚಾಲನೆ ದೊರೆತಿದ್ದು ಇದರ ಅಂಗವಾಗಿ ಆಲ್ದೂರಿನಲ್ಲಿಬæೖಕ್‌ ಜಾಥಾ ನಡೆಯಿತು.

ಜಾಥಾದಲ್ಲಿಜಿಲ್ಲಾಸುರಕ್ಷಾ ಪ್ರಮುಖ ಶಿವಕುಮಾರ್‌, ತಾಲೂಕು ಸಂಚಾಲಕ ನವೀನ್‌. ಸ್ವರೂಪ್‌, ಪ್ರಜ್ವಲ್‌, ಚೇತನ್‌, ವಿಷ್ಣು, ರಕ್ಷ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ