ಆ್ಯಪ್ನಗರ

ಶಾಸಕರಿಂದ ಪರಿಹಾರದ ಚೆಕ್‌ ವಿತರಣೆ

ಮೇಗುಂದಾ ಹೋಬಳಿಯ ಅತ್ತಿಕೊಡಿಗೆ ಗ್ರಾ.ಪಂ. ಹಾಗೂ ಅನೇಕ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 13 Aug 2019, 5:00 am
ಜಯಪುರ: ಮೇಗುಂದಾ ಹೋಬಳಿಯ ಅತ್ತಿಕೊಡಿಗೆ ಗ್ರಾ.ಪಂ. ಹಾಗೂ ಅನೇಕ ಭೂ ಕುಸಿತ ಪ್ರದೇಶಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web CKM-12JPR2


ಕೆಲ ದಿನಗಳ ಹಿಂದೆ ಮಳೆ, ಗಾಳಿಯ ರಭಸಕ್ಕೆ ಮರ ಬಿದ್ದು ಮೃತಪಟ್ಟ ಬಿಳಾಲುಕೊಪ್ಪ ವಾಸಿ ಸುಮಿತ್ರ (48) ಅವರ ಮನೆಗೆ ತೆರಳಿ ಪರಿಹಾರದ ಮೊತ್ತವಾಗಿ 5 ಲಕ್ಷ ರೂ. ಬ್ಯಾಂಕ್‌ ಖಾತೆಗೆ ಜಮಾ ಆಗಿರುವ ಆದೇಶ ಪ್ರತಿಯನ್ನು ಮೃತರ ಪತಿ ಸಂಜೀವ ಪೂಪೂಜಾರಿಯವರಿಗೆ ನೀಡಿದರು.

ಜಯಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ಬಿ.ರಾಜೇಂದ್ರ, ಜಿ.ಪಂ. ಮಾಜಿ ಅಧ್ಯಕ್ಷ ಎಚ್‌.ಎಂ.ಸತೀಶ್‌, ಮುಖಂಡರುಗಳಾದ ಎನ್‌.ಎಲ್‌.ನಾಗಭೂಷಣ್‌, ಬಸರಿಕಟ್ಟೆ ಡಿ.ಎಸ್‌.ಸತೀಶ್‌, ಜಯಪುರದ ಫಣಿರಾಜ್‌, ಕಂದಾಯ ನಿರೀಕ್ಷ ಕ ನಾಗರಾಜ್‌, ತಹಶೀಲ್ದಾರ್‌ ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ