ಆ್ಯಪ್ನಗರ

ವಿದ್ಯುತ್‌ ಕಂಬ ಬಿದ್ದು ಯುವಕ ಸಾವು

ಕಾನೂರು ಗ್ರಾಮದ ಹೊಳೆಕೊಪ್ಪದಲ್ಲಿ ವಿದ್ಯುತ್‌ ಕಂಬ ತಲೆಯ ಮೇಲೆ ಬಿದ್ದು, ಆನಂದ( 28) ಎಂಬ ಯುವಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

Vijaya Karnataka 8 Aug 2018, 9:16 pm
ನರಸಿಂಹರಾಜಪುರ: ಕಾನೂರು ಗ್ರಾಮದ ಹೊಳೆಕೊಪ್ಪದಲ್ಲಿ ವಿದ್ಯುತ್‌ ಕಂಬ ತಲೆಯ ಮೇಲೆ ಬಿದ್ದು, ಆನಂದ( 28) ಎಂಬ ಯುವಕ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
Vijaya Karnataka Web electric pole fell and youth death
ವಿದ್ಯುತ್‌ ಕಂಬ ಬಿದ್ದು ಯುವಕ ಸಾವು


ಹೊಳೆಕೊಪ್ಪದ ವಿಜಯ ಎಂಬುವವರ ಮನೆಯಲ್ಲಿ ಆನಂದ ಪ್ಲಂಬಿಂಗ್‌ ಹಾಗೂ ಎಲೆಕ್ಟ್ರಿಕಲ್‌ ಕೆಲಸ ಮಾಡುತ್ತಿದ್ದರು. ರಸ್ತೆ ಬದಿಯ ವಿದ್ಯುತ್‌ ಕಂಬ ಉರುಳಿ ಬಿದ್ದು ಆನಂದ ಅವರ ತಲೆಗೆ ಪೆಟ್ಟಾಗಿತ್ತು. ತಕ್ಷಣ ಅವರನ್ನು ಕೊಪ್ಪ ಆಸ್ಪತ್ರೆಗೆಂದು ಕರೆದೊಯ್ಯುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಆನಂದ ಮೂಡುಬಿದಿರೆ ತಾಲೂಕಿನ ಎಡಬದು ಗ್ರಾಮದವರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ