ಆ್ಯಪ್ನಗರ

ದನಗಳ ಗಡಿಪಾರು, ಬಂಧನ

ತೋಟಕ್ಕೆ ಬಂದ ದನಗಳನ್ನು ಗಡಿಪಾರು ಮಾಡಿದ ಘಟನೆ ಬಣಕಲ್‌ ಠಾಣಾ ವ್ಯಾಪ್ತಿಯ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.

Vijaya Karnataka 18 Mar 2019, 5:00 am
ಕೊಟ್ಟಿಗೆಹಾರ : ತೋಟಕ್ಕೆ ಬಂದ ದನಗಳನ್ನು ಗಡಿಪಾರು ಮಾಡಿದ ಘಟನೆ ಬಣಕಲ್‌ ಠಾಣಾ ವ್ಯಾಪ್ತಿಯ ಬಿನ್ನಡಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web exile detention
ದನಗಳ ಗಡಿಪಾರು, ಬಂಧನ


ಬಿನ್ನಡಿ ಗ್ರಾಮದ ಪೂರ್ಣೇಶ್‌ ಎಂಬುವವರು ಈ ಬಗ್ಗೆ ಬಣಕಲ್‌ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಬಣಕಲ್‌ ಠಾಣಾಧಿಕಾರಿ ಗೋಪಾಲ್‌, ಆರೋಪಿ ಲಕ್ಷ ್ಮಣ್‌ನನ್ನು ವಿಚಾರಣೆ ನಡೆಸಿದಾಗ ಅಜ್ಘರ್‌ ಅವರ ತೋಟಕ್ಕೆ ಬಂದಿದ್ದ ಜಾನುವಾರುಗಳನ್ನು ಅಜ್ಘರ್‌ ಮತ್ತು ಲಕ್ಷ ್ಮಣ್‌ ಸೇರಿ ಪಿಕ್‌ ಅಪ್‌ ವಾಹನದಲ್ಲಿ ತುಂಬಿಸಿಕೊಂಡು ಬಾಳೂರು ಸಮೀಪ ಬಿಟ್ಟು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣದಲ್ಲಿ ಲಕ್ಷ ್ಮಣನನ್ನು ಬಂಧಿಸಲಾಗಿದ್ದು ತೋಟದ ಮಾಲೀಕ ಅಜ್ಘರ್‌ ತಲೆ ಮರೆಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ