ಮರದಿಂದ ಬಿದ್ದು ಕೃಷಿಕ ಸಾವು
ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟುಕುಡಿಗೆ ಗ್ರಾಮದ ವೆಂಕಟೇಶ್ಶೆಟ್ಟಿ (55) ಅವರು ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
Vijaya Karnataka 22 May 2019, 5:00 am
ಬಾಳೆಹೊನ್ನೂರು: ಬಿ.ಕಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಟುಕುಡಿಗೆ ಗ್ರಾಮದ ವೆಂಕಟೇಶ್ಶೆಟ್ಟಿ (55) ಅವರು ಆಕಸ್ಮಿಕವಾಗಿ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
ಮಂಗಳವಾರ ಮಧ್ಯಾನ 4ಗಂಟೆ ವೇಳೆಗೆ ತಮ್ಮ ಮನೆಯ ಸಮೀಪದಲ್ಲಿನ ಕಾಫಿ ತೋಟದಲ್ಲಿ ಮರ ಕಸಿ ಮಾಡುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರರು, ಸಹೋದರರು ಇದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿ ಗೃಹ ಪ್ರವೇಶದ ಸಂತೋಷದಲ್ಲಿದ್ದ ಕುಟುಂಬಕ್ಕೆ ಯಜಮಾನನ ಅಗಲಿಕೆ ತೀವ್ರ ದುಖಃ ತಂದಿದೆ.
ಮಂಗಳವಾರ ಮಧ್ಯಾನ 4ಗಂಟೆ ವೇಳೆಗೆ ತಮ್ಮ ಮನೆಯ ಸಮೀಪದಲ್ಲಿನ ಕಾಫಿ ತೋಟದಲ್ಲಿ ಮರ ಕಸಿ ಮಾಡುವ ವೇಳೆ ಆಕಸ್ಮಿಕವಾಗಿ ಆಯತಪ್ಪಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ, ಮೂವರು ಪುತ್ರರು, ಸಹೋದರರು ಇದ್ದಾರೆ. ಇತ್ತೀಚೆಗಷ್ಟೇ ಹೊಸ ಮನೆ ಕಟ್ಟಿ ಗೃಹ ಪ್ರವೇಶದ ಸಂತೋಷದಲ್ಲಿದ್ದ ಕುಟುಂಬಕ್ಕೆ ಯಜಮಾನನ ಅಗಲಿಕೆ ತೀವ್ರ ದುಖಃ ತಂದಿದೆ.