ಆ್ಯಪ್ನಗರ

ಶ್ರೀ ರಂಭಾಪುರಿ ಪೀಠದಲ್ಲಿಸಂಭ್ರಮದ ಗೌರಿ-ಗಣೇಶೋತ್ಸವ

ಗೌರಿ ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ರೇಣುಕ ಶಾಸ್ತ್ರಿಗಳು ಹೇಳಿದರು.

Vijaya Karnataka 4 Sep 2019, 5:00 am
ಬಾಳೆಹೊನ್ನೂರು: ಗೌರಿ ಭಾದ್ರಪದ ಮಾಸದ ಚತುರ್ಥಿಯ ಮುನ್ನಾದಿನ ಬರುವ ಗೌರಿ ಹಬ್ಬ ಮುತ್ತೈದೆಯರಿಗೆ ಸಕಲ ಸೌಭಾಗ್ಯ ನೀಡುವ ಗೌರಿ ಹಬ್ಬವನ್ನು ಸ್ವರ್ಣಗೌರಿ ವ್ರತದ ಮೂಲಕ ಆಚರಣೆ ಮಾಡಲಾಗುತ್ತದೆ ಎಂದು ಶ್ರೀ ರಂಭಾಪುರಿ ಪೀಠದ ರೇಣುಕ ಶಾಸ್ತ್ರಿಗಳು ಹೇಳಿದರು.
Vijaya Karnataka Web gauri ganeshotsava at sri rambhapuri peetha
ಶ್ರೀ ರಂಭಾಪುರಿ ಪೀಠದಲ್ಲಿಸಂಭ್ರಮದ ಗೌರಿ-ಗಣೇಶೋತ್ಸವ


ಅವರು ಶ್ರೀ ರಂಭಾಪುರಿ ಪೀಠದಲ್ಲಿಸೋಮವಾರ ಆಚರಿಸಿದ ಸ್ವರ್ಣಗೌರಿ ಹಬ್ಬದ ಆಚರಣೆ ಸಂದರ್ಭ ಮಾತನಾಡಿದರು.

ಮನುಷ್ಯನಿಗೆ ಆಸ್ತಿ, ಅಂತಸ್ತು, ಹಣ ಮುಂತಾದ ಭೌತಿಕ ಸಂಪತ್ತು ಎಷ್ಟೇ ಇದ್ದರೂ, ಮಾನಸಿಕ ಸಂಪತ್ತಾದ ಶಾಂತಿ-ನೆಮ್ಮದಿಯಿಲ್ಲದೇ ಹೋದರೆ ಜೀವನ ನಶ್ವರವಾಗುತ್ತದೆ. ಈ ಮಾನಸಿಕ ಸಂಪತ್ತನ್ನು ಕೇವಲ ಧಾರ್ಮಿಕ ಕಾರ್ಯಗಳಿಂದ ಮಾತ್ರ ಪಡೆಯಲು ಸಾಧÜ್ಯ ಎಂದರು.

ರಂಭಾಪುರಿ ಪೀಠದಲ್ಲಿವಾದ್ಯಗೋಷ್ಠಿಗಳೊಂದಿಗೆ ಗೌರಿ-ಗಣೇಶ ಪೂಜಿಸಲಾಯಿತು. ನಂತರ ಪೀಠದಲ್ಲಿನಡೆದ ಸಾಮೂಹಿಕ ಗೌರಿ ಪೂಜೆಯಲ್ಲಿಮುತ್ತೆತ್ರೖದೆಯರು ಭಾಗವಹಿಸಿ ಉಡಿ ತುಂಬುವಕಾರ್ಯ ನಡೆಸಿದರು.

ಈ ಸಂದರ್ಭ ಶ್ರೀ ರಂಭಾಪುರಿ ಪೀಠದ ಪ್ರಕಾಶ್‌ಶಾಸ್ತ್ರಿಗಳು, ಕೊಟ್ರಯ್ಯ, ನಿರ್ಮಲ, ಕಮಲಮ್ಮ, ಶಿವಮ್ಮ, ಮಲ್ಲಮ್ಮ, ಕೋಮಲ, ಕಲ್ಪನ, ರಮ್ಯಶ್ರೀ, ಸಂತೋಷ್‌ ಕುಮಾರ್‌ ಸೇರಿದಂತೆ ಇತರರು ಪಾಲ್ಗೊಂಡಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ