ಆ್ಯಪ್ನಗರ

ಜಗದ್ಗುರು ಭಾರತೀ ತೀರ್ಥರ ವರ್ಧಂತಿ ಮಹೋತ್ಸವ ಇಂದು

ಶ್ರೀ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಯವರ 68ನೇ ವರ್ಧಂತಿ ಮಹೋತ್ಸವವು ಮಾ. 23ರಂದು ಏರ್ಪಡಿಸಲಾಗಿದೆ.

Vijaya Karnataka 23 Mar 2018, 5:00 am
ಶೃಂಗೇರಿ : ಶ್ರೀ ಶಾರದಾ ಪೀಠದ ಜಗದ್ಗುರು ಭಾರತೀತೀರ್ಥ ಸ್ವಾಮೀಜಿಯವರ 68ನೇ ವರ್ಧಂತಿ ಮಹೋತ್ಸವವು ಮಾ. 23ರಂದು ಏರ್ಪಡಿಸಲಾಗಿದೆ.
Vijaya Karnataka Web jagadguru bharathi theirtha vardhanti mahotsav is today
ಜಗದ್ಗುರು ಭಾರತೀ ತೀರ್ಥರ ವರ್ಧಂತಿ ಮಹೋತ್ಸವ ಇಂದು


ಜಗದ್ಗುರುಗಳು ಬೆಳಗ್ಗೆ 7ಕ್ಕೆ ಗುರುಭವನದಲ್ಲಿ ಭಕ್ತಾದಿಗಳಿಗೆ ಆಹ್ನಿಕ ದರ್ಶನ ನೀಡಲಿದ್ದಾರೆ. ಮಧ್ಯಾಹ್ನ 11ಕ್ಕೆ ಶ್ರೀ ಶಾರದಾ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಿದ್ದಾರೆ. 12.30ಕ್ಕೆ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಮಹಾರುದ್ರ ಮಹಾಯಾಗ ಮತ್ತು ಶತಚಂಡಿ ಮಹಾಯಾಗದ ಪೂರ್ಣಾಹುತಿಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಗುರುನಿವಾಸದಲ್ಲಿ ಅನುಗ್ರಹ ಭಾಷಣ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ