ಆ್ಯಪ್ನಗರ

ಮೂಡಿಗೆರೆ ತಾಲೂಕಲ್ಲಿನಿರಾಶ್ರಿತರಿಗೆ ಭೂಮಿ ಗುರುತು

ತಾಲೂಕಿನ ಮದುಗುಂಡಿ, ದುರ್ಗದಹಳ್ಳಿ, ಮಲೆಮನೆ, ಯಡೂರು, ಮಲ್ಲೇಶ್ವರಗುಡ್ಡ, ಚನ್ನುಡ್ಲುಸೇರಿದಂತೆ ಯಾವ ಗ್ರಾಮಗಳಲ್ಲಿನಿರಾಶ್ರಿತರಿಗೆ ವಾಸಿಸಲು ಯೋಗ್ಯವಿಲ್ಲವೋ ಅಂತಹ ಕಡೆ ಬೇರೆಡೆ ಸ್ಥಳ ಗುರುತು ಮಾಡಿ ಮನೆ ಕಟ್ಟಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಹೇಳಿದರು.

Vijaya Karnataka 24 Aug 2019, 5:00 am
ಮೂಡಿಗೆರೆ: ತಾಲೂಕಿನ ಮದುಗುಂಡಿ, ದುರ್ಗದಹಳ್ಳಿ, ಮಲೆಮನೆ, ಯಡೂರು, ಮಲ್ಲೇಶ್ವರಗುಡ್ಡ, ಚನ್ನುಡ್ಲುಸೇರಿದಂತೆ ಯಾವ ಗ್ರಾಮಗಳಲ್ಲಿನಿರಾಶ್ರಿತರಿಗೆ ವಾಸಿಸಲು ಯೋಗ್ಯವಿಲ್ಲವೋ ಅಂತಹ ಕಡೆ ಬೇರೆಡೆ ಸ್ಥಳ ಗುರುತು ಮಾಡಿ ಮನೆ ಕಟ್ಟಿಸಿಕೊಡುವ ಕೆಲಸ ಮಾಡಲಾಗುತ್ತದೆ ಎಂದು ತಾ.ಪಂ. ಅಧ್ಯಕ್ಷ ಕೆ.ಸಿ.ರತನ್‌ ಹೇಳಿದರು.
Vijaya Karnataka Web land marking for refugees
ಮೂಡಿಗೆರೆ ತಾಲೂಕಲ್ಲಿನಿರಾಶ್ರಿತರಿಗೆ ಭೂಮಿ ಗುರುತು


ಅವರು ಪಟ್ಟಣದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ದಾನಿಗಳಿಂದ 6 ತಿಂಗಳಿಗೆ ಬೇಕಾದ ಅಗತ್ಯ ವಸ್ತುಗಳು ಮೂಡಿಗೆರೆಗೆ ಬಂದಿದೆ. ನಿರಾಶ್ರಿತರ ರಕ್ಷಣೆ ಕಾರ್ಯದಲ್ಲಿತೊಡಗಿದ್ದ ಎಲ್ಲಸಂಘ ಸಂಸ್ಥೆಗಳು, ಸಾರ್ವಜನಿಕರಿಗೆ ಹಾಗೂ ತಾಲೂಕು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ತಾ.ಪಂ. ಸದಸ್ಯರಾದ ಸುಂದರ್‌ ಕುಮಾರ್‌, ಭಾರತೀ ರವಿಂದ್ರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ