ಆ್ಯಪ್ನಗರ

25ರಂದು ಕಾನೂನು ಅರಿವು ನೆರವು

ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಜೇಸೀಸ್‌ ಶಾಲೆಯಲ್ಲಿ ಜು.25ರಂದು ಮಧ್ಯಾಹ್ನ 3ಕ್ಕæ್ಕ ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಿವಿಲ್‌ ಜಡ್ಜ್‌ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್‌.ಸೂರ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು.

Vijaya Karnataka 24 Jul 2019, 5:00 am
ಶೃಂಗೇರಿ: ತಾಲೂಕು ಕಾನೂನು ಸೇವೆಗಳ ಸಮಿತಿಯಿಂದ ಜೇಸೀಸ್‌ ಶಾಲೆಯಲ್ಲಿ ಜು.25ರಂದು ಮಧ್ಯಾಹ್ನ 3ಕ್ಕæ್ಕ ಕಾನೂನು ಅರಿವು ನೆರವು ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಿವಿಲ್‌ ಜಡ್ಜ್‌ ಹಾಗೂ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಸ್‌.ಸೂರ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸುವರು.
Vijaya Karnataka Web legal awareness assistance
25ರಂದು ಕಾನೂನು ಅರಿವು ನೆರವು

ವಕೀಲರ ಸಂಘದ ಅಧ್ಯಕ್ಷ ಕೆ.ಆರ್‌.ಸುರೇಶ್‌ ಅಧ್ಯಕ್ಷ ತೆ ವಹಿಸಲಿದ್ದಾರೆ. ತಹಸೀಲ್ದಾರ್‌ ಭಾಗ್ಯ, ಸರಕಾರಿ ಸಹಾಯಕ ಅಭಿಯೋಜಕ ಎಚ್‌.ಕೆ.ಅರುಣಕುಮಾರ್‌, ಪಿಐ ಆರ್‌.ವಿ.ಗಂಗಾಧರಪ್ಪ, ಬಿಇಒ ದಯಾವತಿ, ಜೇಸೀಸ್‌ ಶಾಲೆ ಆಡಳಿತ ಮಂಡಳಿ ಸದಸ್ಯ ಎಚ್‌.ಎನ್‌.ವಿಶ್ವೇಶ್ವರ ಉಪಸ್ಥಿತರಿರುವರು. ವಕೀಲರಾದ ಎಚ್‌.ಆರ್‌.ಉಮೇಶ್‌ ಹೆಗ್ಡೆ ಬಾಲನ್ಯಾಯ ಕಾಯಿದæ ಬಗ್ಗೆ ಹಾಗೂ ವಿ.ಆರ್‌.ನಟಶೇಖರ್‌ ಪæäೕಸ್ಕೋ ಕಾಯಿದæ ಬಗ್ಗೆ ಉಪನ್ಯಾಸ ನಿಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರæ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ