ಆ್ಯಪ್ನಗರ

ಕಾಲ ಕಳಸ-ಮಂಗಳೂರು ರಸ್ತೆ ಸಂಚಾರ ಸ್ಥಗಿತ

ಇಲ್ಲಿಯ ಕಳಸ-ಮಂಗಳೂರು ರಸ್ತೆಯ ನೆಲ್ಲಿಬೀಡು ತಿರುವಿನಲ್ಲಿ ಬೃಹತ್‌ ಗಾತ್ರದ ಲಾರಿಯೊಂದು ಸಿಕ್ಕಿಕೊಂಡು ಕೆಲ ಕಾಲ ಕಳಸ-ಮಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.

Vijaya Karnataka 25 Aug 2018, 5:00 am
ಕಳಸ : ಇಲ್ಲಿಯ ಕಳಸ-ಮಂಗಳೂರು ರಸ್ತೆಯ ನೆಲ್ಲಿಬೀಡು ತಿರುವಿನಲ್ಲಿ ಬೃಹತ್‌ ಗಾತ್ರದ ಲಾರಿಯೊಂದು ಸಿಕ್ಕಿಕೊಂಡು ಕೆಲ ಕಾಲ ಕಳಸ-ಮಂಗಳೂರು ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
Vijaya Karnataka Web mangalore the mangalore kollam bus stop has been canceled
ಕಾಲ ಕಳಸ-ಮಂಗಳೂರು ರಸ್ತೆ ಸಂಚಾರ ಸ್ಥಗಿತ


ಬೆಂಗಳೂರು ಕಡೆಯಿಂದ ಬೈಕ್‌ಗಳನ್ನು ಹೊತ್ತ ಲಾರಿಯೊಂದು ಕಳಸ ಮಾರ್ಗವಾಗಿ ಮಂಗಳೂರುಗೆ ತೆರಳುತ್ತಿತ್ತು.ಇದು ಕುದುರೆಮುಖ ಸಮೀಪದ ನೆಲ್ಲಿಬೀಡುವಿನ ತಿರುವಿನಲ್ಲಿ ಸಿಕ್ಕಿಹಾಕಿಕೊಂಡು ರಸ್ತೆ ಸಂಚಾರವೇ ಸ್ಥಗಿತಗೊಂಡಿತು.ಈ ಮಾರ್ಗದ ಮುಖಾಂತರ ಮಂಗಳೂರು,ಕಾರ್ಕಳ,ಧರ್ಮಸ್ಥಳ ಬಾಗಗಳಿಗೆ ತೆರಳುವ ವಾಹನಗಳು,ಪ್ರಯಾಣಿಕರು ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ಕಾಲ ಕಳೆಯುವಂತಾಯಿತು.ಮದ್ಯಾಹ್ನದ ಸಮಯಕ್ಕೆ ಸ್ಥಳಿಯರ ಸಹಕಾರದಿಂದ ಜೆಸಿಬಿ ಬಳಸಿ ಲಾರಿಯನ್ನು ಎಳೆದು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ