ಆ್ಯಪ್ನಗರ

ಅಲ್ಪಸಂಖ್ಯಾತರ ಸಾಲ ಮರು ಪಾವತಿ ಅಭಿಯಾನ

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2013-14ನೇ ಸಾಲಿನಿಂದ ಈವರೆಗೆ ನೀಡಲಾಗಿರುವ ಸ್ವಾವಲಂಬನಾ, ಶ್ರಮ ಶಕ್ತಿ, ಮೈಕ್ರೋಕ್ರೆಡಿಟ್‌, ಅರಿವು ಮತ್ತಿತರೆ ಯೋಜನೆಯಡಿ ಸಾಲ-ಸೌಲಭ್ಯ ಪಡೆದು ಮರು ಪಾವತಿ ಮಾಡದೇ ಸುಸ್ತಿದಾರರಾಗಿರುವ ಫಲಾನುಭವಿಗಳು ತಮ್ಮ ಬಾಕಿ ಹಣ ಬಡ್ಡಿ ಸಮೇತ ನಿಗಮದ ಜಿಲ್ಲಾ ಕಚೇರಿಗೆ ಮರು ಪಾವತಿ ಮಾಡಲು ಮರು ಪಾವತಿ ಅಭಿಯಾನ ಕೈಗೊಳ್ಳಲಾಗಿದೆ.

Vijaya Karnataka 11 Aug 2019, 5:00 am
ಚಿಕ್ಕಮಗಳೂರು: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2013-14ನೇ ಸಾಲಿನಿಂದ ಈವರೆಗೆ ನೀಡಲಾಗಿರುವ ಸ್ವಾವಲಂಬನಾ, ಶ್ರಮ ಶಕ್ತಿ, ಮೈಕ್ರೋಕ್ರೆಡಿಟ್‌, ಅರಿವು ಮತ್ತಿತರೆ ಯೋಜನೆಯಡಿ ಸಾಲ-ಸೌಲಭ್ಯ ಪಡೆದು ಮರು ಪಾವತಿ ಮಾಡದೇ ಸುಸ್ತಿದಾರರಾಗಿರುವ ಫಲಾನುಭವಿಗಳು ತಮ್ಮ ಬಾಕಿ ಹಣ ಬಡ್ಡಿ ಸಮೇತ ನಿಗಮದ ಜಿಲ್ಲಾ ಕಚೇರಿಗೆ ಮರು ಪಾವತಿ ಮಾಡಲು ಮರು ಪಾವತಿ ಅಭಿಯಾನ ಕೈಗೊಳ್ಳಲಾಗಿದೆ.
Vijaya Karnataka Web minority loan repayment campaign
ಅಲ್ಪಸಂಖ್ಯಾತರ ಸಾಲ ಮರು ಪಾವತಿ ಅಭಿಯಾನ


ಆಗಸ್ಟ್‌ ತಿಂಗಳಲ್ಲಿ ಜಿಲ್ಲಾದ್ಯಂತ ಮರು ಪಾವತಿಅಭಿಯಾನ ಕೈಗೊಂಡಿದ್ದು, ಫಲಾನುಭವಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಾಧ್ಯವಾದಷ್ಟು ತಮ್ಮ ಸಾಲ ಮರುಪಾವತಿಸ ಬೇಕು ಎಂದು ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ