ಆ್ಯಪ್ನಗರ

ಛಾಯಾಗ್ರಾಹಕರ ಸಂಘಕ್ಕೆ ಶೀಘ್ರ ನಿವೇಶನ: ಶಾಸಕ ಸುರೇಶ್‌

ಪ್ರಸ್ತುತ ಛಾಯಾಗ್ರಾಹಕರ ಬದುಕು ಜಟಿಲವಾಗುತ್ತಿದ್ದು, ಈ ನಿಟ್ಟಿನಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.

Vijaya Karnataka 9 Sep 2018, 5:00 am
ತರೀಕೆರೆ: ಪ್ರಸ್ತುತ ಛಾಯಾಗ್ರಾಹಕರ ಬದುಕು ಜಟಿಲವಾಗುತ್ತಿದ್ದು, ಈ ನಿಟ್ಟಿನಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಿ.ಎಸ್‌.ಸುರೇಶ್‌ ಹೇಳಿದರು.
Vijaya Karnataka Web quick site for photographers association
ಛಾಯಾಗ್ರಾಹಕರ ಸಂಘಕ್ಕೆ ಶೀಘ್ರ ನಿವೇಶನ: ಶಾಸಕ ಸುರೇಶ್‌


ಪಟ್ಟಣದ ಆಶೀರ್ವಾದ ಆಸ್ಪತ್ರೆ ಎದುರಿನ ಸಪ್ತಗಿರಿ ಆರ್ಕೇಡ್‌ನಲ್ಲಿ ಶನಿವಾರ ಏರ್ಪಡಿಸಿದ್ದ 179ನೇ ಛಾಯಾಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.s

ತಾಂತ್ರಿಕತೆ ಮುಂದುವರೆದಂತೆ ಛಾಯಾಗ್ರಾಹಕರ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇದರಿಂದ ಅವರು ಹತಾಶರಾಗಬಾರದು. ಪುರಸಭೆಯ ಸಹಕಾರದೊಂದಿಗೆ ಸಂಘಕ್ಕೆ ನಿವೇಶನ ಒದಗಿಸಿಕೊಡಲಾಗುವುದು ಎಂದರು.

ಜಿ.ಪಂ. ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ, ತಾ.ಪಂ. ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್‌, ಪುರಸಭೆ ಅಧ್ಯಕ್ಷೆ ಟಿ.ಎಲ್‌.ಅಶ್ವಿನಿ, ಪೊಲೀಸ್‌ ನಿರೀಕ್ಷ ಕ ಜಯಂತ್‌ ಎಲ್‌. ಗೌಳಿ, ಸಂಘದ ಅಧ್ಯಕ್ಷ ಡಿ.ಕೆ.ರುದ್ರೇಶ್‌, ಕಾರ್ಯದರ್ಶಿ ಭವಾನಿಶಂಕರ್‌, ಸಹ ಕಾರ್ಯದರ್ಶಿ ಸತೀಶ್‌, ಛಾಯಾಪತಿ, ಪದಾಧಿಕರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ