ತರೀಕೆರೆ: ಪ್ರಸ್ತುತ ಛಾಯಾಗ್ರಾಹಕರ ಬದುಕು ಜಟಿಲವಾಗುತ್ತಿದ್ದು, ಈ ನಿಟ್ಟಿನಲ್ಲಿ ಛಾಯಾಗ್ರಾಹಕರ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಶಾಸಕ ಡಿ.ಎಸ್.ಸುರೇಶ್ ಹೇಳಿದರು.
ಪಟ್ಟಣದ ಆಶೀರ್ವಾದ ಆಸ್ಪತ್ರೆ ಎದುರಿನ ಸಪ್ತಗಿರಿ ಆರ್ಕೇಡ್ನಲ್ಲಿ ಶನಿವಾರ ಏರ್ಪಡಿಸಿದ್ದ 179ನೇ ಛಾಯಾಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.s
ತಾಂತ್ರಿಕತೆ ಮುಂದುವರೆದಂತೆ ಛಾಯಾಗ್ರಾಹಕರ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇದರಿಂದ ಅವರು ಹತಾಶರಾಗಬಾರದು. ಪುರಸಭೆಯ ಸಹಕಾರದೊಂದಿಗೆ ಸಂಘಕ್ಕೆ ನಿವೇಶನ ಒದಗಿಸಿಕೊಡಲಾಗುವುದು ಎಂದರು.
ಜಿ.ಪಂ. ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ತಾ.ಪಂ. ಅಧ್ಯಕ್ಷೆ ಪದ್ಮಾವತಿ ಸಂಜೀವ್ಕುಮಾರ್, ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ, ಪೊಲೀಸ್ ನಿರೀಕ್ಷ ಕ ಜಯಂತ್ ಎಲ್. ಗೌಳಿ, ಸಂಘದ ಅಧ್ಯಕ್ಷ ಡಿ.ಕೆ.ರುದ್ರೇಶ್, ಕಾರ್ಯದರ್ಶಿ ಭವಾನಿಶಂಕರ್, ಸಹ ಕಾರ್ಯದರ್ಶಿ ಸತೀಶ್, ಛಾಯಾಪತಿ, ಪದಾಧಿಕರಿಗಳು ಹಾಜರಿದ್ದರು.
ಪಟ್ಟಣದ ಆಶೀರ್ವಾದ ಆಸ್ಪತ್ರೆ ಎದುರಿನ ಸಪ್ತಗಿರಿ ಆರ್ಕೇಡ್ನಲ್ಲಿ ಶನಿವಾರ ಏರ್ಪಡಿಸಿದ್ದ 179ನೇ ಛಾಯಾಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.s
ತಾಂತ್ರಿಕತೆ ಮುಂದುವರೆದಂತೆ ಛಾಯಾಗ್ರಾಹಕರ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಇದರಿಂದ ಅವರು ಹತಾಶರಾಗಬಾರದು. ಪುರಸಭೆಯ ಸಹಕಾರದೊಂದಿಗೆ ಸಂಘಕ್ಕೆ ನಿವೇಶನ ಒದಗಿಸಿಕೊಡಲಾಗುವುದು ಎಂದರು.
ಜಿ.ಪಂ. ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ತಾ.ಪಂ. ಅಧ್ಯಕ್ಷೆ ಪದ್ಮಾವತಿ ಸಂಜೀವ್ಕುಮಾರ್, ಪುರಸಭೆ ಅಧ್ಯಕ್ಷೆ ಟಿ.ಎಲ್.ಅಶ್ವಿನಿ, ಪೊಲೀಸ್ ನಿರೀಕ್ಷ ಕ ಜಯಂತ್ ಎಲ್. ಗೌಳಿ, ಸಂಘದ ಅಧ್ಯಕ್ಷ ಡಿ.ಕೆ.ರುದ್ರೇಶ್, ಕಾರ್ಯದರ್ಶಿ ಭವಾನಿಶಂಕರ್, ಸಹ ಕಾರ್ಯದರ್ಶಿ ಸತೀಶ್, ಛಾಯಾಪತಿ, ಪದಾಧಿಕರಿಗಳು ಹಾಜರಿದ್ದರು.