ಆ್ಯಪ್ನಗರ

ಕೊಟ್ಟಿಗೆಹಾರದಲ್ಲಿ ಮತ್ತೆ ಪ್ರವಾಸಿ ಮಂದಿರ ಆರಂಭಕ್ಕೆ ಆಗ್ರಹ

ವಿಕ ಸುದ್ದಿಲೋಕ ಕೊಟ್ಟಿಗೆಹಾರ ಪ್ರವಾಸಿ ತಾಣಗಳ ಕೊಂಡಿಯಂತಿರುವ ಕೊಟ್ಟಿಗೆಹಾರ ದಲ್ಲಿಹಳೆ ಪ್ರವಾಸಿ ಮಂದಿರವನ್ನು ಮತ್ತೆ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ...

Vijaya Karnataka 11 Oct 2019, 5:00 am
ಕೊಟ್ಟಿಗೆಹಾರ : ಪ್ರವಾಸಿ ತಾಣಗಳ ಕೊಂಡಿಯಂತಿರುವ ಕೊಟ್ಟಿಗೆಹಾರ ದಲ್ಲಿಹಳೆ ಪ್ರವಾಸಿ ಮಂದಿರವನ್ನು ಮತ್ತೆ ಆರಂಭಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Vijaya Karnataka Web re opening of a tourist hotel in kothihara
ಕೊಟ್ಟಿಗೆಹಾರದಲ್ಲಿ ಮತ್ತೆ ಪ್ರವಾಸಿ ಮಂದಿರ ಆರಂಭಕ್ಕೆ ಆಗ್ರಹ

ಗ್ರಾಮದಲ್ಲಿದ್ದ ಹಳೆ ಪ್ರವಾಸಿ ಮಂದಿರದ ಕಟ್ಟಡವನ್ನು ಹಿಂದೆ ತೇಜಸ್ವಿ ಪ್ರತಿಷ್ಠಾನಕ್ಕೆ ಕೊಡಲಾಗಿತ್ತು. ಗ್ರಾ.ಪಂ. ಕಚೇರಿ ಪಕ್ಕದಲ್ಲಿಲೋಕೋಪಯೋಗಿ ಇಲಾಖೆಗೆ ಸೇರಿರುವ ಪ್ರವಾಸಿ ಮಂದಿರವನ್ನು ತೇಜಸ್ವಿ ಪ್ರತಿಷ್ಠಾನದ ಕಟ್ಟಡವನ್ನಾಗಿ ಪರಿವರ್ತಿಸಲಾಗಿತ್ತು. ಈಗ ಏಕಲವ್ಯ ವಸತಿ ಶಾಲೆ ಪಕ್ಕದಲ್ಲಿತೇಜಸ್ವಿ ಪ್ರತಿಷ್ಠಾನವೂ ಕೋಟ್ಯಂತರ ರೂ. ವೆಚ್ಚದಲ್ಲಿಸುಸಜ್ಜಿತ ಕಟ್ಟಡ ನಿರ್ಮಿಸಿದೆ. ಅಲ್ಲಿಗೆ ಪ್ರತಿಷ್ಠಾನ ಸ್ಥಳಾಂತರವಾಗಿರುವುದರಿಂದ ಹಳೆಯ ಪ್ರವಾಸಿ ಮಂದಿರದ ಕಟ್ಟಡವನ್ನು ಮತ್ತೆ ಪ್ರವಾಸಿ ಮಂದಿರವಾಗಿಸಬೇಕೆಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ