ಆ್ಯಪ್ನಗರ

ಇಂದು ಪದಗ್ರಹಣ ಕಾರ್ಯಕ್ರಮ

ಪಟ್ಟಣದ ರೋಟರಿ ಸಂಸ್ಥೆಗೆ ನೂತನ ಅಧ್ಯಕ್ಷ ರಾಗಿ ಡಿ.ಎಸ್‌.ಶಿವರಾಜ್‌ ಆಯ್ಕೆಯಾಗಿದ್ದು, ಜು.14ರಂದು ಬೆಳಗ್ಗೆ 10ಕ್ಕೆ ಪದಗ್ರಹಣ ಕಾರ್ಯಕ್ರಮವನ್ನು ಎಸ್‌ಜೆಎಂ ಕಾಲೇಜು ಸಭಾಣಗಣದಲ್ಲಿ ಆಯೋಜಿಸಲಾಗಿದೆ.

Vijaya Karnataka 14 Jul 2019, 5:00 am
ತರೀಕೆರೆ: ಪಟ್ಟಣದ ರೋಟರಿ ಸಂಸ್ಥೆಗೆ ನೂತನ ಅಧ್ಯಕ್ಷ ರಾಗಿ ಡಿ.ಎಸ್‌.ಶಿವರಾಜ್‌ ಆಯ್ಕೆಯಾಗಿದ್ದು, ಜು.14ರಂದು ಬೆಳಗ್ಗೆ 10ಕ್ಕೆ ಪದಗ್ರಹಣ ಕಾರ್ಯಕ್ರಮವನ್ನು ಎಸ್‌ಜೆಎಂ ಕಾಲೇಜು ಸಭಾಣಗಣದಲ್ಲಿ ಆಯೋಜಿಸಲಾಗಿದೆ.
Vijaya Karnataka Web rotary is the new president
ಇಂದು ಪದಗ್ರಹಣ ಕಾರ್ಯಕ್ರಮ


ಕುಂದಾಪುರದ ಜಿಲ್ಲಾ ರೋಟರಿ ಸಂಸ್ಥೆಯ ಮಾಜಿ ಗೌರ್ನರ್‌ ಅಭಿನಂದನ್‌ ಶೆಟ್ಟಿ ಹಾಗೂ ಶಾಸಕ ಡಿ.ಎಸ್‌.ಸುರೇಶ್‌ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಸಹಾಯಕ ಗೌರ್ನರ್‌ ವಲಯ -7 ಕಾರ್ಯದರ್ಶಿ ರಾಕೇಶ್‌, ಉಪಾಧ್ಯಕ್ಷ ಟಿ.ಇ.ವಾಸುದೇವಮೂರ್ತಿ, ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಇ.ವಿಜಯಕುಮಾರ್‌, ಖಜಾಂಚಿ ಬಿ.ಕುಮಾರಪ್ಪ, ಎಚ್‌.ಡಿ ಪ್ರಕಾಶ್‌, ಕೆ.ಆರ್‌.ಪ್ರದೀಪ್‌ ಕುಮಾರ್‌, ಸಚಿನ್‌ದೊಡ್ಡಮನೆ, ಸಂತೋಷ್‌ ಟಿ.ಎಚ್‌. ಹಾಗೂ ಗಿರೀಶ್‌ ದೋರನಾಳು, ರವಿಶಂಕರ್‌ ಪಾಲ್ಗೊಳ್ಳಲಿದ್ದಾರೆ ಎಂದು ಅಧ್ಯಕ್ಷ ಡಿ.ಎಸ್‌.ಶಿವರಾಜ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ