ಆ್ಯಪ್ನಗರ

ಚಿಪ್ಪು ಹಂದಿ ವಶ: ನಾಲ್ವರ ಬಂಧನ

ಆಲ್ದೂರು ಸಮೀಪದ ಅಲೇಖಾನ್‌ ಗ್ರಾಮದ ಮೋಹನ್‌ ಗೌಡ ಅವರ ಕಾಫಿ ಎಸ್ಟೇಟ್‌ನಲ್ಲಿದ್ದ ಚಿಪ್ಪು ಹಂದಿಯನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.

Vijaya Karnataka 6 Jan 2019, 9:34 pm
ಚಿಕ್ಕಮಗಳೂರು: ಆಲ್ದೂರು ಸಮೀಪದ ಅಲೇಖಾನ್‌ ಗ್ರಾಮದ ಮೋಹನ್‌ ಗೌಡ ಅವರ ಕಾಫಿ ಎಸ್ಟೇಟ್‌ನಲ್ಲಿದ್ದ ಚಿಪ್ಪು ಹಂದಿಯನ್ನು ಶನಿವಾರ ವಶಪಡಿಸಿಕೊಳ್ಳಲಾಗಿದೆ.
Vijaya Karnataka Web shell pig seized four arrested
ಚಿಪ್ಪು ಹಂದಿ ವಶ: ನಾಲ್ವರ ಬಂಧನ


ಖಚಿತ ಮಾಹಿತಿ ಮೇರೆಗೆ ಚಿಕ್ಕಮಗಳೂರಿನ ಆರ್‌ಎಫ್‌ಒ ಶಿಲ್ಪಾ ಮತ್ತು ತಂಡ, ಕಾಫಿತೋಟದ ಮೇಲೆ ದಾಳಿ ನಡೆಸಿದೆ. ಆರೋಪಿಗಳಾದ ಮೋಹನ್‌ಗೌಡ, ರಾಜಶೇಖರ್‌, ಮಲ್ಲೇಶ್‌, ಗಣೇಶ್‌ ಅವರನ್ನು ಬಂಧಿಸಿ, ಚಿಪ್ಪು ಹಂದಿ, ಒಂದು ಬೈಕ್‌, ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ