ಆ್ಯಪ್ನಗರ

ಇಂಗ್ಲೀಷ್‌,ಹಿಂದಿಯಲ್ಲಿಭಾಷಣ ಸ್ಪರ್ಧೆ

ನೆಹರು ಯುವ ಕೇಂದ್ರದಿಂದ ಕೊಪ್ಪದ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿಸೆ.22 ರಂದು ತಾಲೂಕು ಮಟ್ಟದ ಇಂಗ್ಲೀಷ್‌ ಮತ್ತು ಹಿಂದಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.

Vijaya Karnataka 20 Sep 2019, 5:00 am
ಚಿಕ್ಕಮಗಳೂರು :ನೆಹರು ಯುವ ಕೇಂದ್ರದಿಂದ ಕೊಪ್ಪದ ಬಾಳಗಡಿ ಪ್ರಥಮ ದರ್ಜೆ ಕಾಲೇಜಿನಲ್ಲಿಸೆ.22 ರಂದು ತಾಲೂಕು ಮಟ್ಟದ ಇಂಗ್ಲೀಷ್‌ ಮತ್ತು ಹಿಂದಿ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ.
Vijaya Karnataka Web speech competition in english and hindi
ಇಂಗ್ಲೀಷ್‌,ಹಿಂದಿಯಲ್ಲಿಭಾಷಣ ಸ್ಪರ್ಧೆ


18 ರಿಂದ 29 ವರ್ಷದೊಳಗಿನ ಯುವಜನರಿಗಾಗಿ ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ದೇಶಭಕ್ತಿ ಮತ್ತು ದೇಶಪ್ರೇಮ ಎಂಬುದು ಭಾಷಣದ ವಿಷಯವಾಗಿದೆ. ಕನ್ನಡದಲ್ಲಿಮಾತನಾಡಲು ಅವಕಾಶ ಇಲ್ಲ. ಹಿಂದಿ ಮತ್ತು ಇಂಗ್ಲೀಷ್‌ಗೆ ಆದ್ಯತೆ. ಕಾಲಾವಕಾಶ 4 ನಿಮಿಷ ಇದ್ದು ಸ್ಪರ್ಧೆಯಲ್ಲಿಭಾಗವಹಿಸಲು ಇಚ್ಛಿಸುವವರು ಅಂದು ಬೆಳಗ್ಗೆ 10.30 ಕ್ಕೆ ಬಾಳಗಡಿ ಕಾಲೇಜಿನಲ್ಲಿಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದುನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವದಳ ಕಾರ್ಯಕರ್ತೆ ಎ.ಆರ್‌.ರಮ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ