ಆ್ಯಪ್ನಗರ

ಬೋಧನಾ ಕಾರ್ಯ ಬಹಿಷ್ಕರಿಸಿ ಶಿಕ್ಷ ಕರ ಪ್ರತಿಭಟನೆ

ನಮ್ಮಲ್ಲಿ ಪದವಿ ಹಾಗೂ 15 ರಿಂದ 20 ವರ್ಷಗಳ ಸೇವಾ ಅನುಭವ ಇದ್ದರೂ ಪರಿಗಣಿಸದೇ ಪ್ರಾಥಮಿಕ ಶಾಲಾಶಿಕ್ಷ ಕರು ವೃಂದಕ್ಕೆ ಸೇರ್ಪಡೆ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಮೂಡಿಗೆರೆ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷ ಕರು 6ರಿಂದ 8ನೇ ತರಗತಿಗಳ ಬೋಧನಾ ಕಾರ್ಯ ಬಹಿಷ್ಕರಿಸಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

Vijaya Karnataka 2 Jul 2019, 5:00 am
ಕೊಟ್ಟಿಗೆಹಾರ : ನಮ್ಮಲ್ಲಿ ಪದವಿ ಹಾಗೂ 15 ರಿಂದ 20 ವರ್ಷಗಳ ಸೇವಾ ಅನುಭವ ಇದ್ದರೂ ಪರಿಗಣಿಸದೇ ಪ್ರಾಥಮಿಕ ಶಾಲಾಶಿಕ್ಷ ಕರು ವೃಂದಕ್ಕೆ ಸೇರ್ಪಡೆ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಮೂಡಿಗೆರೆ ತಾಲೂಕಿನಾದ್ಯಂತ ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷ ಕರು 6ರಿಂದ 8ನೇ ತರಗತಿಗಳ ಬೋಧನಾ ಕಾರ್ಯ ಬಹಿಷ್ಕರಿಸಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web CKM-01ktg3


1ರಿಂದ 7ನೇ ತರಗತಿ ಭೋದಿಸಲು ನೇಮಕವಾಗಿದ್ದು, 2005ರಿಂದ 6ರಿಂದ 8ನೇ ತರಗತಿಗಳಿಗೆ ವಿಷಯವಾರು ಬೋಧಿಸುತ್ತಿದ್ದೇವೆ. ಆದ್ದರಿಂದ ನಮ್ಮನ್ನು ಪದವೀಧರ ಪ್ರಾಥಮಿಕ ಶಾಲೆ ಶಿಕ್ಷ ಕರ ವೃಂದಕ್ಕೆ ಸೇರ್ಪಡೆ ಮಾಡಬೇಕು. ನ್ಯಾಯ ದೊರೆಯುವವರೆಗೆ ನಮ್ಮ ವೃಂದಬಲ ಪ್ರಾಥಮಿಕ ಶಾಲಾ ಶಿಕ್ಷ ಕರ ಆದೇಶದಂತೆ 1ರಿಂದ 5ನೇ ತರಗತಿಗೆ ಮಾತ್ರ ಬೋಧಿಸುತ್ತೇವೆ. 6ರಿಂದ 8ನೇ ತರಗತಿಗಳ ಬೋಧನಾ ಕಾರ್ಯ ಬಹಿಷ್ಕರಿಸುತ್ತೇವೆ ಎಂದು ಶಿಕ್ಷ ಕರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ