ಆ್ಯಪ್ನಗರ

ಮರದ ದಿಮ್ಮಿ ಉರುಳಿ ಕಾರ್ಮಿಕನ ಸಾವು

ತಾಲೂಕಿನ ಕಾಳನಾಯ್ಕನ ಕಟ್ಟೆ ಬಳಿಯ ಕಲ್ಮಕ್ಕಿ ಕಾಡಿನಲ್ಲಿ ಮರದ ದಿಮ್ಮಿ ಲೋಡ್‌ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.

Vijaya Karnataka 9 Feb 2019, 5:00 am
ಕೊಪ್ಪ : ತಾಲೂಕಿನ ಕಾಳನಾಯ್ಕನ ಕಟ್ಟೆ ಬಳಿಯ ಕಲ್ಮಕ್ಕಿ ಕಾಡಿನಲ್ಲಿ ಮರದ ದಿಮ್ಮಿ ಲೋಡ್‌ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ.
Vijaya Karnataka Web the death of a truck lumber worker
ಮರದ ದಿಮ್ಮಿ ಉರುಳಿ ಕಾರ್ಮಿಕನ ಸಾವು


ಮೃತ ಕಾರ್ಮಿಕನನ್ನು ತಾಲೂಕಿನ ಜೋಗಿಸರದ ನಾಸಿರ್‌(31) ಎಂದು ಗುರುತಿಸಲಾಗಿದೆ.

ಕೇಶವಮೂರ್ತಿ ಎಂಬುವವರ ಜಾಗದಲ್ಲಿ ಅಕೇಶಿಯಾ ಮರದ ದಿಮ್ಮಿ ಲೋಡ್‌ ಮಾಡಲು ಎತ್ತಿಕೊಂಡು ಹೋಗುತ್ತಿದ್ದಾಗ ಜಾರಿ ಬಿದ್ದು ಮೃತ ಪಟ್ಟಿದ್ದಾರೆ.

ಹರಿಹರಪುರ ಪೊಲೀಸರು ಸುರಕ್ಷ ತಾ ಕ್ರಮ ವಹಿಸದೆ ಇದ್ದುದಕ್ಕಾಗಿ ಜಾಗದ ಮಾಲೀಕ ಕೇಶವಮೂರ್ತಿ ಮತ್ತು ಗುತ್ತಿಗೆದಾರ ಮಂಗಳೂರಿನ ಫೈಜಲ್‌ ವಿರುದ್ಧ ನಿರ್ಲಕ್ಷ್ಯತೆ ಆರೋಪದ ಮೇಲೆ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ