ಆ್ಯಪ್ನಗರ

ಟಿಎಚ್‌ಒ ಡಾ.ಎಲ್ದೋಸ್‌ ಅಮಾನತು

ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ತಾಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಎಲ್ದೋಸ್‌ ಅವರನ್ನು ಸರಕಾರ ಕರ್ತವ್ಯ ಲೋಪ, ದುರ್ನಡತೆ ಅರೋಪದಡಿ ಅಮಾನತುಗೊಳಿಸಿ ಅದೇಶ ಹೊರಡಿಸಿದೆ.

Vijaya Karnataka 5 Jul 2019, 5:00 am
ನರಸಿಂಹರಾಜಪುರ (ಚಿಕ್ಕಮಗಳೂರು) ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ವರ್ಷಗಳಿಂದ ತಾಲೂಕು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಎಲ್ದೋಸ್‌ ಅವರನ್ನು ಸರಕಾರ ಕರ್ತವ್ಯ ಲೋಪ, ದುರ್ನಡತೆ ಅರೋಪದಡಿ ಅಮಾನತುಗೊಳಿಸಿ ಅದೇಶ ಹೊರಡಿಸಿದೆ.
Vijaya Karnataka Web tho dr eldos suspended
ಟಿಎಚ್‌ಒ ಡಾ.ಎಲ್ದೋಸ್‌ ಅಮಾನತು


ಮೂರು ತಿಂಗಳ ಹಿಂದೆ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ಸಿಬ್ಬಂದಿ ಮತ್ತು ಸರ್ವಾಜನಿಕರು ಈ ಅಸ್ಪತ್ರೆಗೆ ಯಾವುದೇ ಕಾರಣಕ್ಕೂ ವೈದ್ಯಾಧಿಕಾರಿ ಡಾ.ಎಲ್ಡೋಸ್‌ ಬೇಡ ಎಂದು ಆಗ್ರಹಿಸಿದ್ದರು. ಅದರೆ, ಆಸ್ಪತ್ರೆಯಲ್ಲಿ ಹೆರಿಗೆ ವೈದ್ಯರ ಅಭಾವವಾಗಿ ಬಡ ರೋಗಿಗಳಿಗೆ ಸಮಸ್ಯೆಯಾಗಲಿರುವುದನ್ನು ಮನಗಂಡು, ಅವರು ಯಾರ ತಂಟೆಗೂ ಹೋಗದ ರೀತಿ ಕರ್ತವ್ಯ ಮಾಡಿಕೊಂಡು ಹೊಗುವಂತೆ ಸೂಚಿಸಲಾಗಿತ್ತು. ಬಳಿಕ ಅಮಾನತು ಅದೇಶ ಹೊರಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ