ಆ್ಯಪ್ನಗರ

ಹೆದ್ದಾರಿಗೆ ಮರ ಬಿದ್ದು ಟ್ರಾಫಿಕ್‌ ಜಾಮ್‌

ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರಿಯ ಹೆದ್ದಾರಿ 173ರ ಕಬ್ಬಿಣ ಸೇತುವೆ ಬಳಿ ಭಾನುವಾರ ಸಂಜೆ ರಸ್ತೆಗೆ ಮರ ಅಡ್ಡ ಬಿದ್ದ ಪರಿಣಾಮ ಮೂಡಿಗೆರೆ,ಧರ್ಮಸ್ಥಳ,ಮಂಗಳೂರು ಕಡೆ ಹಾಗೂ ಚಿಕ್ಕಮಗಳೂರು ಕಡೆಗೆ ಬರುವ ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಕಾಲ ತೊಂದರೆ ಅನುಭವಿಸಿದರು.

Vijaya Karnataka 6 Aug 2019, 5:00 am
ಆಲ್ದೂರು : ಚಿಕ್ಕಮಗಳೂರು-ಮೂಡಿಗೆರೆ ರಾಷ್ಟ್ರಿಯ ಹೆದ್ದಾರಿ 173ರ ಕಬ್ಬಿಣ ಸೇತುವೆ ಬಳಿ ಭಾನುವಾರ ಸಂಜೆ ರಸ್ತೆಗೆ ಮರ ಅಡ್ಡ ಬಿದ್ದ ಪರಿಣಾಮ ಮೂಡಿಗೆರೆ,ಧರ್ಮಸ್ಥಳ,ಮಂಗಳೂರು ಕಡೆ ಹಾಗೂ ಚಿಕ್ಕಮಗಳೂರು ಕಡೆಗೆ ಬರುವ ಪ್ರಯಾಣಿಕರು ಒಂದು ಗಂಟೆಗೂ ಹೆಚ್ಚು ಕಾಲ ತೊಂದರೆ ಅನುಭವಿಸಿದರು.
Vijaya Karnataka Web CKM-4ALDUR3


ನಂತರ ವಾಹನ ಸವಾರರು ಹಾಗೂ ಬಸ್ಸಿನಲ್ಲಿದ್ದ ಪ್ರಯಾಣಿಕರು ತಾವೇ ಮರವನ್ನು ತೆರವುಗೊಳಿಸಿದರು. ನಂತರ ಸಾಲುಗಟ್ಟಿ ನಿಂತಿದ್ದ ವಾಹನಗಳು ಮುಂದೆ ಸಾಗಿದವು.ಭಾನುವಾರ ಬೆಳಿಗ್ಗೆಯಿಂದ ಮಳೆ ಬಿರುಸುಗೊಂಡಿದ್ದು ಮಳೆಯ ಜತೆಗೆ ಗಾಳಿಯು ರಭಸವಾಗಿ ಬೀಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ