ಆ್ಯಪ್ನಗರ

ಮೂಡಿಗೆರೆಗೆ ಆಗಮಿಸಿದ ವಾಜಪೇಯಿ ಚಿತಾಭಸ್ಮ ವಾಹನ

ಮಾಜಿ ಪ್ರಧಾನಿ, ಸಜ್ಜನ ರಾಜಕಾರಣಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮದ ವಾಹನ ಪಟ್ಟಣಕ್ಕೆ ಭಾನುವಾರ ಆಗಮಿಸಿತು.

Vijaya Karnataka 27 Aug 2018, 5:00 am
ಮೂಡಿಗೆರೆ :ಮಾಜಿ ಪ್ರಧಾನಿ, ಸಜ್ಜನ ರಾಜಕಾರಣಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮದ ವಾಹನ ಪಟ್ಟಣಕ್ಕೆ ಭಾನುವಾರ ಆಗಮಿಸಿತು.
Vijaya Karnataka Web vajpayee urn vehicle arrives at moodigere
ಮೂಡಿಗೆರೆಗೆ ಆಗಮಿಸಿದ ವಾಜಪೇಯಿ ಚಿತಾಭಸ್ಮ ವಾಹನ


ಈ ವೇಳೆ ಪಕ್ಷ ದ ಮುಖಂಡರು ಕಾರ್ಯಕರ್ತರು ಚಿತಾಭಸ್ಮದ ವಾಹನದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿದರು. ನಂತರ ಲಯನ್ಸ್‌ ವೃತ್ತದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಶಾಸಕ ಎಂ.ಪಿ.ಕುಮಾರಸ್ವಾಮಿ, ವಿಧಾನ ಪರಿಷತ್‌ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿದರು.

ಜಿ.ಪಂ.ಅಧ್ಯಕ್ಷೆ ಸುಜಾತ ಕೃಷ್ಣ, ಸದಸ್ಯರಾದ ಅಮಿತಾ ಮುತ್ತಪ್ಪ, ಸುಧಾ ಯೋಗೇಶ್‌, ತಾ.ಪಂ.ಅಧ್ಯಕ್ಷ ರತನ್‌, ಉಪಾಧ್ಯಕ್ಷ ಸುಂದರ್‌ ಕುಮಾರ್‌, ಸದಸ್ಯೆ ಭಾರತೀ ರವೀಂದ್ರ, ಬಿಜೆಪಿ ಅಧ್ಯಕ್ಷ ಪ್ರಮೋದ್‌ ದುಂಡುಗ, ಮುಖಂಡರಾದ ಸುದರ್ಶನ್‌, ಭರತ್‌, ವಿನೋದ್‌ ಕಣಚೂರು, ಡಿ.ಎಸ್‌.ಸುರೇಂದ್ರ, ಜೆ.ಎಸ್‌.ರಘು, ಮನೋಜ್‌ ಹಳೆಕೋಟೆ, ಪಟೇಲ್‌ ಮಂಜು, ಸರೋಜಾ ಸುರೇಂದ್ರ, ಅಶಾಮೋಹನ್‌ ಮತ್ತಿತರರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ