ಆ್ಯಪ್ನಗರ

ಭದ್ರಾ,ಸೋಮಾವತಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆ

ಗುರುವಾರ ಸಂಜೆಯಿಂದ ಬಿರುಸುಗೊಂಡ ಮಳೆ ಶುಕ್ರವಾರ ಸಂಜೆಯಾಗುತ್ತಿದ್ದಂತೆ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು..ಮಳೆಯಿಂದ ನದಿ,ಹಳ್ಳ,ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭದ್ರಾ,ಸೋಮಾವತಿ ನದಿಗಳಲ್ಲಿ ನೀರಿನ ಏರಿಕೆ ಕಂಡು ಬಂದಿದೆ.ಜಲಪಾತಗಳು ಮೈದುಂಬಿ ಹರಿಯಲಾರಂಬಿಸಿದೆ.

Vijaya Karnataka 6 Jul 2019, 5:00 am
ಕಳಸ : ಗುರುವಾರ ಸಂಜೆಯಿಂದ ಬಿರುಸುಗೊಂಡ ಮಳೆ ಶುಕ್ರವಾರ ಸಂಜೆಯಾಗುತ್ತಿದ್ದಂತೆ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು..ಮಳೆಯಿಂದ ನದಿ,ಹಳ್ಳ,ತೊರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭದ್ರಾ,ಸೋಮಾವತಿ ನದಿಗಳಲ್ಲಿ ನೀರಿನ ಏರಿಕೆ ಕಂಡು ಬಂದಿದೆ.ಜಲಪಾತಗಳು ಮೈದುಂಬಿ ಹರಿಯಲಾರಂಬಿಸಿದೆ.
Vijaya Karnataka Web CKM-5KLS1


ಕುದುರೆಮುಖ ಬಾಗದಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದೆ.ಇದರಿಂದ ಭದ್ರಾನದಿಯ ನೀರಿನ ಮಟ್ಟ ಏರುಗತಿ ಕಂಡಿದೆ.ಉಳಿದಂತೆ ಹೊರನಾಡು,ಬಲಿಗೆ,ಕಳಸ,ಹಿರೇಬೈಲು,ಮರಸಣಿಗೆ,ಬಾಳೆಹೊಳೆ,ನೆಲ್ಲಿಬೀಡು,ಜಾಂಬ್ಲೆ,ಸಂಸೆ ಭಾಗಗಳಲ್ಲಿಯೂ ಉತ್ತಮ ಮಳೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ