ಆ್ಯಪ್ನಗರ

ಸ್ನೇಹಿತನ ಜತೆ ಮಲಗು ಎಂದ ಪ್ರಿಯಕರ!

ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಸ್ನೇಹಿತನ ಜತೆ ಮಲಗುವಂತೆ ಒತ್ತಾಯಿಸಿರುವ ವಿಲಕ್ಷಣ ಪ್ರಕರಣವೊಂದು ತಾಲೂಕಿನ ಜಾನುಕೊಂಡದ ಗಂಜಿಗುಂಟೆ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಜರುಗಿದೆ.

ವಿಕ ಸುದ್ದಿಲೋಕ 17 Jul 2017, 6:27 pm
ಚಿತ್ರದುರ್ಗ: ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಸ್ನೇಹಿತನ ಜತೆ ಮಲಗುವಂತೆ ಒತ್ತಾಯಿಸಿರುವ ವಿಲಕ್ಷಣ ಪ್ರಕರಣವೊಂದು ತಾಲೂಕಿನ ಜಾನುಕೊಂಡದ ಗಂಜಿಗುಂಟೆ ಬೆಟ್ಟದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಜರುಗಿದೆ.
Vijaya Karnataka Web
ಸ್ನೇಹಿತನ ಜತೆ ಮಲಗು ಎಂದ ಪ್ರಿಯಕರ!


ಹೊಳಲ್ಕೆರೆ ತಾಲೂಕಿನ ಕಾಗಲಗೆರೆ ಗ್ರಾಮದ ಮಂಜುನಾಥ ಇಂತಹ ವಿಲಕ್ಷಣ ಬೇಡಿಕೆ ಇಟ್ಟ ಪ್ರಿಯಕರ. ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಈತ ವಿವಾಹವಾಗುವುದಾಗಿ ನಂಬಿಸಿ ಮಂಗಳವಾರ ಸಂಜೆ ರಂಗನಾಥ ಸ್ವಾಮಿ ಬೆಟ್ಟಕ್ಕೆ ಕರೆಸಿಕೊಂಡಿದ್ದಾನೆ. ಆಕೆಯ ಜತೆ ಚಕ್ಕಂದ ಆಡುವ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸುವಂತೆ ಸ್ನೇಹಿತ ನಾಗರಾಜನಿಗೆ ತಿಳಿಸಿದ್ದಾನೆ. ತನ್ನ ಚಕ್ಕಂದದಾಟ ಮುಗಿದ ನಂತರ ವಿಡಿಯೋ ತೋರಿಸಿ ಹೆದರಿಸಿ ಸ್ನೇಹಿತನೊಂದಿಗೆ ಮಲಗು ಎಂದು ಒತ್ತಾಯಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ